ಕಾರ್ಕಳದ ಹೋಟೆಲ್ನಿಂದಲೇ ಸ್ಕೆಚ್, ಆದಿತ್ಯ ಅಪರಾವತಾರ!
ಇಡೀ ದೇಶದಲ್ಲಿ ಆತಂಕ ಮೂಡಿಸಿದ್ದ ಮಂಗಳೂರು ವಿಮಾನ ನಿಲ್ದಾಣ ಬಾಂಬ್ ಪ್ರಕರಣ/ ಹೋಟೆಲ್ ನಲ್ಲಿ ಕೆಲಸಕ್ಕಿದ್ದ ಬಾಂಬರ್ ಆದಿತ್ಯ ಮಾಡಿದ್ದ ಪ್ಲ್ಯಾನ್ ಬಹಿರಂಗ/ ಸಿಸಿಟಿವಿ ತೆರೆದಿಟ್ಟ ಸತ್ಯ
ಬೆಂಗಳೂರು/ ಮಂಗಳೂರು(ಜ. 23) ಬಾಂಬರ್ ಆದಿತ್ಯರಾವ್ಗೆ ಸಂಬಂಧಿಸಿದ ಸ್ಫೋಟಕ ವಿಡಿಯೋಗಳು ಸುವರ್ಣ ನ್ಯೂಸ್ ಗೆ ಲಭ್ಯವಾಗಿವೆ. ಬಾಂಬ್ ಇಡುವುದಕ್ಕೂ ಮೂರು ದಿನ ಮುನ್ನ ಆದಿತ್ಯ ಏನು ಮಾಡಿದ್ದ?
ಆದಿತ್ಯ ರಾವ್ ಕತೆ ಆಧರಿಸಿ ಸಿನಿಮಾ!
ಬಾಂಬ್ ಇಡಲು ಆದಿತ್ಯ ಆ ಹೋಟೆಲ್ ನಲ್ಲೆ ಉಳಿದುಕೊಂಡು ಮಾಡಿದ್ದ ಪ್ಲ್ಯಾನ್ ಏನು? ಎಲ್ಲವನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇವೆ.