Asianet Suvarna News Asianet Suvarna News

ಬೆಂಗಳೂರು;  ಬಾಡಿಗೆ ಕೇಳಿದ್ದಕ್ಕೆ ಲೇಡಿ ಡಾನ್ ಅವಾಜ್.. ಒಬ್ಬಿಬ್ಬರಲ್ಲ ಬಾಯ್ ಫ್ರೆಂಡ್ಸ್!

ಬೆಂಗಳೂರಿನಲ್ಲಿ ವೃದ್ಧ ದಂಪತಿಗೆ ಆವಾಜ್ / ಆತ್ಯಾಚಾರ ಕೇಸ್ ಹಾಕುವುದಾಗಿ ಬೆದರಿಕೆ  ಬಾಡಿಗೆ ಹಣ ಕೇಳಿದಕ್ಕೆ ಬೆದರಿಕೆ ಹಾಕಿದ ವಿಶಾಲ್ ಹಾಗೂ ಭವಾನಿ / ಲೇಡಿ ಡಾನ್ ಭವಾನಿಯಿಂದ ಧಮ್ಕಿ / ಹೆಚ್ ಎಎಲ್ ನ ಕುಂದ್ದನಹಳ್ಳಿಯಲ್ಲಿ ಘಟನೆ 

ಬೆಂಗಳೂರು(ಫೆ. 08) ಬಾಡಿಗೆ ಹಣ ಕೇಳಿದ್ದಕ್ಕೆ ಯುವಕನೊಬ್ಬ ಗಾಂಜಾ ಮತ್ತಿನಲ್ಲಿ ಮಾಲಕಿಯ ಕುತ್ತಿಗೆ ಸೀಳಿದ್ದು ಬೆಂಗಳೂರಿನಿಂದಲೇ ವರದಿಯಾಗಿತ್ತು. ಇದೀಗ ಲೇಡಿ ಡಾನ್ ಸರದಿ.  

ಹೊಲದಲ್ಲಿಯೇ ದೈಹಿಕ ಸಂಪರ್ಕ; ಎರಡು ದಿನದ ನಂತರ ಪತ್ನಿ ಶವ ಪತ್ತೆ!

ಬಾಡಿಗೆ ಕೇಳಿದ ವೃದ್ಧ ದಂಪತಿಗೆ ಆವಾಜ್  ಹಾಕಿ ಅತ್ಯಾಚಾರ ಕೇಸ್ ಹಾಕುವುದಾಗಿ ಬೆದರಿಕೆ ಹಾಕಲಾಗಿದೆ. ಬಾಡಿಗೆ ಹಣ ಕೇಳಿದಕ್ಕೆ ವಿಶಾಲ್ ಹಾಗೂ ಭವಾನಿ  ವೃದ್ಧ ದಂಪತಿಗೆ ಬೆದರಿಕೆ ಹಾಕಿದ್ದಾರೆ. ಕಿರಾತಕಿಯ ಫುಲ್ ಸ್ಟೋರಿ ಇಲ್ಲಿದೆ.