Asianet Suvarna News Asianet Suvarna News

ಸ್ಟಾರ್ ಆಗಬೇಕಿದ್ದ ಚೇತನಾ ರಾಜ್ ಮಸಣ ಸೇರಿದಳು, ಪ್ರಕರಣದ ಬಗ್ಗೆ ವಕೀಲರು ಹೇಳೋದೇನು..?

ಆಕೆ ಚಿತ್ರರಂಗದಲ್ಲಿ ಸ್ಟಾರ್ ಆಗಿ ಮಿಂಚಬೇಕಿದ್ದವಳು. ಈಗಾಗಲೇ ನಾಲ್ಕೈದು ಧಾರವಾಹಿಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡವಳು ಕೂಡ. ಆದ್ರೆ ಆಕೆ ತೆಗೆದುಕೊಂಡ ಒಂದೇ ಒಂದು ತಪ್ಪು ನಿರ್ಧಾರದಿಂದ ಇವತ್ತು ಮಸಣ ಸೇರಿದ್ದಾಳೆ. ಒಂದೇ ದಿನದಲ್ಲಿ ಭೊಜ್ಜು ಕರಗಿಸಿ ಹೆತ್ತವರಿಗೆ ಸರ್ಪರೈಸ್ ಕೊಡಲು ಹೋದ ನಟಿಗೆ ದೇವರೇ ಸರ್ಪರೈಸ್ ಕೊಟ್ಟು ಬಿಟ್ಟಿದ್ದಾನೆ. ಹೀಗೆ ಬೊಜ್ಜು ಕರಗಿಸಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡ ಕಿರುತರೆ ನಟಿ ಚೇತನಾರಾಜ್‌ ದಾರುಣ ಕಥೆ ಇದು.
 

ಬೆಂಗಳೂರು(ಮೇ.18): ಸ್ಟಾರ್ ಅಗಿ ಮೆರೆಯಬೇಕಿದ್ದವಳು ಒಂದೇ ದಿನದಲ್ಲಿ ಸಣ್ಣಗಾಗಲು ಹೋಗಿ ಹೆಣವಾಗಿ ಹೋದಲು. ಹೆತ್ತವರು ಆಕ್ರೋಶದಿಂದಲೇ ಪೊಲೀಸ್ ಕಂಪ್ಲೆಂಟ್ ದಾಖಲಿಸಿದ್ರು. ಆದ್ರೆ ಪ್ರಕರಣ ದಾಕಲಾಗಿ ಗಂಟೆಗಳೇ ಕಳೆದರೂ ಯಾವುದೇ ಆ್ಯಕ್ಷನ್ ತೆಗೆದುಕೊಂಡಿಲ್ಲ. ಕಾರಣ ಮಾಮೂಲಿ ಕ್ರೈಂನಂತೆ ಅಲ್ಲ ಈ ಪ್ರಕರಣ. ಹಾಗಾದ್ರೆ ಚೇತನಾ ಸಾವಿನ ತನಿಖೆ ಹೇಗೆ ನಡೆಯುತ್ತೆ. 

ನಟನೆಯ ಅವಕಾಶದ ಆಸೆಗಾಗಿ ಫ್ಯಾಟ್ ಸರ್ಜರಿ ಅಂತಹ  ಕೈ ಹಾಕಿದ್ರೆ ಏನಾಗುತ್ತೆ ಅನ್ನೋದಕ್ಕೆ ಚೇತಾನಳೇ ಎಕ್ಸಾಂಪಲ್ ಅಷ್ಟಕ್ಕೂ ಚೇತನಾಳ ದುರಂತ ಸಾವಿಗೆ ಕಾರಣ ಏನು..?

Video Top Stories