Asianet Suvarna News Asianet Suvarna News

ಬೆಂಗಳೂರು; ಗಾಂಜಾ ಮತ್ತು, ಬಾಡಿಗೆ ಕೇಳಿದ ಮನೆ ಮಾಲೀಕರ ಹೆಣ ಬಿತ್ತು

ಮನೆ ಮಾಲೀಕರು ಬೆಚ್ಚಿ ಬೀಳಿಸುವ ಸುದ್ದಿ/ ಬಾಡಿಗೆ ಕೇಳಿದ್ದಕ್ಕೆ ಹತ್ಯೆ ಮಾಡಿದ/ ಗಾಂಜಾ ಮತ್ತು ಮಾಲೀಕರ ಹೆಣ ಬಿತ್ತು/ ನಿವೃತ್ತ ಉಪತಹಶೀಲ್ದಾರ್ ರಾಜೇಶ್ವರಿ ಹತ್ಯೆ

 

ಬೆಂಗಳೂರು(ಫೆ.  05) ಇದೊಂದು ಬೆಚ್ಚಿ ಬೀಳಿಸುಚವ ಸುದ್ದಿ.. ಬಾಡಿಗೆ ಕೇಳಿದ್ದಕ್ಕೆ ಮನೆ ಮಾಲೀಕರ ಹೆಣ ಬಿದ್ದಿದೆ. ಬೆಂಗಳೂರಿನ ಮನೆ ಮಾಲೀಕರೇ  ಎಚ್ಚರ..

ಬಾಡಿಕೆ ಕೇಳಿದ್ದಕ್ಕೆ ನಿವೃತ್ತ ಉಪತಹಶೀಲ್ದಾರ್ ಹತ್ಯೆ ಮಾಡಿದ್ದಾನೆ. ಗಾಂಜಾ ಮತ್ತಿನಲ್ಲಿ  ಮಾಲೀಕರನ್ನು ಹತ್ಯೆ ಮಾಡಿದ್ದಾನೆ.

Video Top Stories