Asianet Suvarna News Asianet Suvarna News

ಗೌಡರ ಹುಡುಗಿ, ದಲಿತ ಹುಡುಗನ ಪ್ರೀತಿ: ಮರ್ಯಾದೆಗಾಗಿ ಮಗಳನ್ನೇ ಕೊಂದ ಅಪ್ಪ!

ಇದು ಕೆಲವೇ ದಿನದಲ್ಲಿ ನಡೆದಿದ್ದ ಸೆನ್ಸೇಷನಲ್ ಮರ್ಡರ್ಸ್ ಕೇಸ್. ಇಡೀ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿದ್ದ 19ರ ಹುಡುಗಿಯ ಹತ್ಯೆಯದು. ಮಾವಿನ ತೋಪಿನಲ್ಲಿ ಒಳುಡುಪು ಹಾಗೂ ಚಪ್ಪಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಹೂತಿಟ್ಟ ದೇಹದಲ್ಲಿ ಬೆರಳು ಮಾತ್ರ ಕಾಣಿಸ್ತಿತ್ತು. ಸಾಮೂಹಿಕ ಅತ್ಯಾಚಾರ ಎಂಬ ಕೂಗಿನಲ್ಲಿ ನಡೆದ ತನಿಖೆಯಲ್ಲಿ ಯಾರೊಬ್ಬರೂ ಊಹಿಸದ ಟ್ವಿಸ್ಟ್ ಈ ಪ್ರಕರಣ ಪಡೆಯುತ್ತದೆ. ಆ ಮರ್ಡರ್ ಕತೆಯ ಇಂಚಿಂಚೂ ಮಾಹಿತಿ ಇಲ್ಲಿದೆ ನೋಡಿ.   

ಇದು ಕೆಲವೇ ದಿನದಲ್ಲಿ ನಡೆದಿದ್ದ ಸೆನ್ಸೇಷನಲ್ ಮರ್ಡರ್ಸ್ ಕೇಸ್. ಇಡೀ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿದ್ದ 19ರ ಹುಡುಗಿಯ ಹತ್ಯೆಯದು. ಮಾವಿನ ತೋಪಿನಲ್ಲಿ ಒಳುಡುಪು ಹಾಗೂ ಚಪ್ಪಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಹೂತಿಟ್ಟ ದೇಹದಲ್ಲಿ ಬೆರಳು ಮಾತ್ರ ಕಾಣಿಸ್ತಿತ್ತು. ಸಾಮೂಹಿಕ ಅತ್ಯಾಚಾರ ಎಂಬ ಕೂಗಿನಲ್ಲಿ ನಡೆದ ತನಿಖೆಯಲ್ಲಿ ಯಾರೊಬ್ಬರೂ ಊಹಿಸದ ಟ್ವಿಸ್ಟ್ ಈ ಪ್ರಕರಣ ಪಡೆಯುತ್ತದೆ. ಆ ಮರ್ಡರ್ ಕತೆಯ ಇಂಚಿಂಚೂ ಮಾಹಿತಿ ಇಲ್ಲಿದೆ ನೋಡಿ.   

Video Top Stories