ಅನುಶ್ರೀ ಕೇಸ್ನಲ್ಲಿ ತಮ್ಮ ಹೆಸರು ಹೊರಬರಬಾರದೆಂದು ಮಾಜಿ ಸಿಎಂರಿಂದ ಒತ್ತಡ?
ನಿರೂಪಕಿ ಅನುಶ್ರೀ ವಿಚಾರಣೆ ಕೆಲವು ರಾಜಕಾರಣಿಗಳಿಗೆ ಆತಂಕ ತಂದಿಟ್ಟಿದೆ. ಎಲ್ಲಿ ತಮ್ಮ ಹೆಸರು ಹೊರ ಬರುವುದೋ ಎಂದು ಅದನ್ನು ಮುಚ್ಚಿ ಹಾಕಲು ಕಸರತ್ತು ನಡೆಸುತ್ತಿದ್ದಾರೆ.
ಬೆಂಗಳೂರು (ಅ. 05): ನಿರೂಪಕಿ ಅನುಶ್ರೀ ವಿಚಾರಣೆ ಕೆಲವು ರಾಜಕಾರಣಿಗಳಿಗೆ ಆತಂಕ ತಂದಿಟ್ಟಿದೆ. ಎಲ್ಲಿ ತಮ್ಮ ಹೆಸರು ಹೊರ ಬರುವುದೋ ಎಂದು ಅದನ್ನು ಮುಚ್ಚಿ ಹಾಕಲು ಕಸರತ್ತು ನಡೆಸುತ್ತಿದ್ದಾರೆ. ಅನುಶ್ರೀ ಕಾಲ್ ರೆಕಾರ್ಡ್ ನಾಶಗೊಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಪೊಲೀಸರ ಮೇಲೆಯೂ ಒತ್ತಡ ಹೇರುತ್ತಿದ್ಧಾರೆ. ಕೇಸ್ನ ದಿಕ್ಕು ತಪ್ಪಿಸಲು ಹುನ್ನಾರ ನಡೆಸುತ್ತಿದ್ದಾರೆ ಎನ್ನಲಾಗಿದೆ. ಪ್ರಭಾವಿಗಳ ಕಾಟಕ್ಕೆ ಪೊಲೀಸ್ ಇಲಾಖೆ ಹೈರಾಣಾಗಿದೆ.
ಅನುಶ್ರೀ ಹಿಂದಿರುವ ಶುಗರ್ ಡ್ಯಾಡಿ, ಮಾಜಿ ಸಿಎಂ ಯಾರು?