Asianet Suvarna News Asianet Suvarna News

ಡ್ರಗ್ಸ್ ಮಾಫಿಯಾ;  ಸಿಎಂಗೆ ಪತ್ರ ಬರೆದು ತಾರಾ ಹೇಳಿದ್ದು ಒಂದೇ ಮಾತು

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ತಾರಾ ಲೆಟರ್/ ಡ್ರಗ್ಸ್ ಜಾಲಕ್ಕೆ ಕಡಿವಾಣ ಹಾಕಲು ಮನವಿ/ ನಾವು ಜವಾಬ್ದಾರಿಯಿಂದ ವರ್ತನೆ ಮಾಡಬೇಕಾಗುತ್ತದೆ/ ಗೃಹ ಮಂತ್ರಿ ಬೊಮ್ಮಾಯಿಗೂ ವಿನಂತಿ

ಬೆಂಗಳೂರು (ಸೆ. 01) ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ವಿಚಾರ ಚರ್ಚೆ ಮುಗಿಯುತ್ತಿಲ್ಲ.   ದಯವಿಟ್ಟು ಡ್ರಗ್ಸ್ ಜಾಲಕ್ಕೆ ಕಡಿವಾಣ ಹಾಕಿ ಎಂದು ನಟಿ ತಾರಾ ಸಿಎಂ ಯಡಿಯೂರಪ್ಪ ಗೆ ಮನವಿ ಮಾಡಿಕೊಂಡಿದ್ದಾರೆ.

ಇಂದ್ರಜಿತ್ ಹೇಳಿದ ಹದಿನೈದು ಹೆಸರುಗಳು

ಕುಟುಂಬದ ಒಬ್ಬ ಸದಸ್ಯ ತಪ್ಪು ಮಾಡಿದರೆ ಎಲ್ಲರ ಮೇಲೆ ಆರೋಪ ಬರುತ್ತದೆ. ಕರ್ನಾಟಕ ಸರ್ಕಾರ ಈ ವಿಚಾರದಲ್ಲಿ ಒಂದು ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಾರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

 

Video Top Stories