Asianet Suvarna News Asianet Suvarna News

ವಕೀಲರ ವೇಷ ಧರಿಸಿ ಕೋರ್ಟ್‌ಗೆ ಶರಣಾದ ಬಿಲ್ಡರ್ ಮದನ್ ಹತ್ಯೆ ಆರೋಪಿಗಳು

* ಬೆಂಗಳೂರು ಸೌಥ್ ನ ಬೆಚ್ಚಿ ಬೀಳಿಸಿದ್ದ ಮದನ್ ಕೊಲೆ
* ಹಾಡ ಹಗಲೇ ಬಿಲ್ಡರ್ ಮದನ್ ಕೊಲೆಯ  ಭಯಾನಕ  ಕೊಲೆ
* ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ
* ಏಳು ಮಂದಿ ಆರೋಪಿಗಳು ಕೋರ್ಟ್ ಗೆ ಶರಣು

ಬೆಂಗಳೂರು (ಜು.  05)  ಬಿಲ್ಡರ್ ಮದನ್ ಕೊಲೆ ಮಾಡಿದ್ದ ಆರೋಪಿಗಳು ವಕೀಲರ ವೇಷದಲ್ಲಿ ಕೋರ್ಟ್ ಗೆ ಶರಣಾಗಿದ್ದಾರೆ. ಕೇಬಲ್ ವಿಜಿ ಮತ್ತು ಕತ್ರಿಗುಪ್ಪೆ ಲಿಂಗನ ಕೊಲೆ ಸಂಬಂಧದಲ್ಲಿ ಈ ಹತ್ಯೆ ನಡೆದಿತ್ತು ಎನ್ನಲಾಗಿದೆ.

ಸಾವಿನಲ್ಲಿ ಒಂದಾದ ಅವಳಿ ಸಹೋದರಿಯರು

ಇನ್ನು ಮುಂದೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅರಿತ ಆರೋಪಿಗಳು ವಕೀಲರ ವೇಷದೊಂದಿಗೆ ಕೋರ್ಟ್ ಗೆ ಶರಣಾಗಿದ್ದಾರೆ. 

Video Top Stories