Asianet Suvarna News Asianet Suvarna News

ಸುಟ್ಟಮನೆಯಲ್ಲಿ ಶಾಸಕ ಹೇಳಿದ ಗಲಭೆ ರಹಸ್ಯ; ಅಖಂಡ ಮನೆ ಹೇಗಿದೆ?

ಬೆಂಗಳೂರು ಗಲಭೆ/ ದುಷ್ಕರ್ಮಿಗಳಿಂದ ಬೆಂಕಿಗೆ ಆಹುತಿಯಾಗಿದ್ದ ಶಾಸಕರ ಮನೆ ಹೇಗಿದೆ/ ಅಖಂಡ ಬಿಚ್ಚಿಟ್ಟ ದಾಳಿ ಹಿಂದಿನ ಸತ್ಯ / ನಿಜಕ್ಕೂ ಆ ದಿನ ನಡೆದಿದ್ದು ಏನು?

ಬೆಂಗಳೂರು(ಆ. 21)   ಸುಟ್ಟ ಮನೆಯೊಳಗೆ ಸ್ಫೋಟಕ ರಹಸ್ಯ, ಶಾಸಕ ಶ್ರೀನಿವಾಸ ಮೂರ್ತಿ ಬಿಚ್ಚಿಟ್ಟ ಅಖಂಡ ಸತ್ಯ. ಬೆಂಗಳೂರು ಬೆಂಕಿ ಹಿಂದೆ ಧರ್ಮವೋ? ರಾಜಕಾರಣವೋ?

ಬೆಂಗಳೂರು ಗಲಭೆ ಕೇಸಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್

ಸ್ವಂತ ಮನೆ ಸುಟ್ಟುಹೋದ ದುರಂತದ ನೋವನ್ನು ಶಾಸಕ ಅಖಂಡ ನಿಧಾನಕ್ಕೆ ಅರಗಿಸಿಕೊಳ್ಳುತ್ತಿದ್ದಾರೆ.  ಹಾಗಾದರೆ ನಿಜಕ್ಕೂ ಆಗಿದ್ದೇನು? ಸುವರ್ಣ ನ್ಯೂಸ್ ನೊಂದಿಗೆ ಅವರೇ ಮಾತನಾಡಿದ್ದಾರೆ.