Asianet Suvarna News Asianet Suvarna News

ಬೆಂಗಳೂರು ಗಲಭೆಗೆ ಅಸಲಿ ಕಾರಣ ಏನು? ಡಿಸ್ಕಶನ್ ನಲ್ಲಿ ಹೊರಬಿದ್ದ ಸತ್ಯ!

ಬೆಂಗಳೂರು ಗಲಭೆ/ ಅವಹೇಳನಕಾರಿ ಪೋಸ್ಟ್ ಗೂ ಶಾಸಕರಿಗೂ ಏನು ಸಂಬಂಧ/  ಶಾಸಕರೇ ನವೀನ್‌ ಗೆ ಬೆಂಬಲವಾಗಿ ನಿಂತ್ರಾ? / ಅಷ್ಟಕ್ಕೂ ಆಗಿದ್ದೇನು?

ಬೆಂಗಳೂರು(ಆ. 13)  ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಇಟ್ಟವರು ಯಾರು? ಅಖಂಡ ಮೇಲೆ ಯಾರ ದ್ವೇಷ ಇತ್ತು? ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದು ಯಾಕೆ?

ಗಲಭೆಗೆ ಕುಮ್ಮಕ್ಕು ಕೊಟ್ಟವನ ರಾಜಾರೋಷ ತಿರುಗಾಟ

ಬೆಂಗಳೂರು ಗಲಭೆ ನಂತರ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಹಾಗಾದರೆ ಅಷ್ಟಕ್ಕೂ ಅಲ್ಲಿ ಇದ್ದವರು ಯಾರು? ಘಟನೆ ನಡೆದಿದ್ದು ಹೇಗೆ?

Video Top Stories