Asianet Suvarna News Asianet Suvarna News

ಪ್ರೇಮಿಗಳ ದಿನದಂದೆ ಬೆಳಕಿಗೆ ಬಂದ ಪ್ರಕರಣ, ಪ್ರೀತಿಗೆ ಹುಳಿ ಹಿಂಡಿದವನ ಮೇಲೆ ಮಚ್ಚು ಬೀಸಿದ

ಪ್ರೀತಿಗೆ ಹುಳಿ ಹಿಂಡಿದವನ ಕೊಲೆಗೆ ಸ್ಕೆಚ್/ ಇಬ್ಬರು ಒಳ್ಳೆಯ ನಾಟಕಕಾರರೇ/ ಸತ್ತಂತೆ ನಟಿಸಿ ನಂತರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ ಆಸಾಮಿ/ ಪೊಲೀಸರ ತನಿಖೆಯಿಂದ ಇಬ್ಬರ ಅಸಲಿಯತ್ತು ಬಯಲು

ಬೆಂಗಳೂರು(ಫೆ. 14)  ಪ್ರೀತಿಗೆ ಹುಳಿ ಹಿಂಡಿದವನ ಕೊಲೆಗೆ ಸ್ಕೆಚ್ ಹಾಕಿದ್ದ ಪ್ರಕರಣ ಪ್ರೇಮಿಗಳ ದಿನದಂದೇ ಬೆಳಕಿಗೆ ಬಂದಿದೆ. ಪ್ರಶಾಂತ್ ಎಂಬಾತ ಲೊಕೇಶ್ ಮೇಲೆ ದಾಳಿ ಮಾಡಿದ್ದ.

ಅಕ್ರಮ ಸಂಬಂಧ ಹೆಂಡತಿಯ ಗುಪ್ತಾಂಗಕ್ಕೆ ಗಮ್ ಹಾಕಿದ ಪತಿರಾಯ!

ಸ್ನೇಹಿತನ ಮನೆಯಲ್ಲಿದ್ದ ಲೋಕೇಶ್ ಮೇಲೆ ಪ್ರಶಾಂತ್ ಲಾಂಗ್ ನಿಂದ ದಾಳಿ ಮಾಡಿದಾಗ ಲೋಕೇಶ್ ಸತ್ತವನಂತೆ ನಟಿಸಿದ್ದ.  ಆತ ಸತ್ತಿದ್ದಾನೆ ಎಂದು ಭಾವಿಸಿ ಪ್ರಶಾಂತ್ ಅಲ್ಲಿಂದ ಜಾಗ ಖಾಲಿ ಮಾಡಿದ್ದ. ಆದರೆ ಲೋಕೇಶ್ ನಂತರ ಪೊಲೀಸರಿಗೆ ದೂರು ನೀಡುತ್ತಾನೆ.