ಶಾಕಿಂಗ್ ಸಿಸಿಟಿವಿ ದೃಶ್ಯ, ಸಂವಿಧಾನ ಉಳಿಸುವವರು ಎಲ್ಲಿದ್ದಾರೆ?
ಬೆಂಗಳೂರಿನಲ್ಲಿ ಪುಂಡರ ಗಲಭೆ/ ಬೆಚ್ಚಿ ಬೀಳಿಸಿದ ಸಿಸಿಟಿವಿ ದೃಶ್ಯಾವಳಿ/ ಬೆಂಗಳೂರಿನ ಒಂದು ಭಾಗವನ್ನೇ ಹತೋಟಿಗೆ ತೆಗೆದುಕೊಂಡಿದ್ದ ದುಷ್ಕರ್ಮಿಗಳು
ಬೆಂಗಳೂರು (ಆ. 12) ಡಿಜೆ ಹಳ್ಳಿ, ಕೆಜಿ ಹಳ್ಳಿ ಧಗ ಧಗ ಉರಿದಿದೆ. ಸಂವಿಧಾನ ಉಳಿಸಲು ಹೋರಾಟ ಮಾಡುತ್ತೇವೆ ಎಂದು ಹೇಳಿಕೊಳ್ಳುವ ಅನೇಕರು ಒಬ್ಬರು ಮಾತನಾಡುತ್ತಿಲ್ಲ.
ನವೀನ್ ಬಿಜೆಪಿ ಕಡೆಯವನು ಎಂದ ಡಿಕೆಶಿಗೆ ಸಿಟಿ ರವಿ ಕ್ಲಾಸ್
ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಮೂರು ಘಟನೆ ನಮ್ಮ ಕಾನೂನೇ ನಮಗೆ ಅಂತಿಮ ಎಂದು ಹೇಳಿಕೊಂಡು ಓಡಾಡುತ್ತಿರುವುದರಲ್ಲಿ ಯಾವ ಅನುಮಾನ ಇಲ್ಲ. ಬೆಂಗಳೂರು ಗಲಭೆಯ ಘೋರ ಸಿಸಿಟಿವಿ ದೃಶ್ಯಾವಳಿ ನೋಡಿದರೆ ನಿಮಗೆ ಎಲ್ಲ ಅರ್ಥವಾಗುತ್ತದೆ.