ಡಿಜೆ ಹಳ್ಳಿಯಲ್ಲಿ ತಡರಾತ್ರಿ ಆಗಿದ್ದೇನು? ಕಮಿಷನರ್ ಪಂತ್ ಕೊಟ್ಟ ಶಾಕಿಂಗ್ ಮಾಹಿತಿ
ಬೆಂಗಳೂರಿನಲ್ಲಿ ಪುಂಡರ ಗಲಭೆ/ ಸುವರ್ಣ ನ್ಯೂಸ್ ಸಿಬ್ಬಂದಿ ಮೇಲೆ ಹಲ್ಲೆ/ ಕಾರಣವಿಲ್ಲದೆ ಎಗರಿದ ದುಷ್ಕರ್ಮಿಗಳು/ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಏನು ಹೇಳುತ್ತಾರೆ?
ಬೆಂಗಳೂರು (ಆ. 12) ಡಿಜೆ ಹಳ್ಳಿ, ಕೆಜಿ ಹಳ್ಳಿ ಧಗ ಧಗ ಉರಿದಿದೆ. ಈ ಸುದ್ದಿ ಗೊತ್ತಾದ ತಕ್ಷಣ ಅಲ್ಲಿಗೆ ಮೊದಲು ತೆರಳಿದ್ದು ಸುವರ್ಣ ನ್ಯೂಸ್. ದುಷ್ಕರ್ಮಿಗಳು ಸುವರ್ಣ ಸಿಬ್ಬಂದಿ ಮೇಲೆಯೂ ಹಲ್ಲೆ ಮಾಡಿದ್ದಾರೆ.
ಬೆಂಗಳೂರು ಗಲಭೆ: ಉತ್ತರ ಪ್ರದೇಶ ಮಾದರಿಯ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ
ಡಿಜೆ ಹಳ್ಳಿಯಲ್ಲಿ ತಡರಾತ್ರಿನ ಆಗಿದ್ದೇನು? ಪೊಲೀಸರು ಯಾವ ರೀತಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟರು ಎಂಬುದನ್ನು ಪೊಲೀಸ್ ಕಮಿಷನರ್ ವಿವರಿಸಿದ್ದಾರೆ.