Asianet Suvarna News Asianet Suvarna News

ಡಿಜೆ ಹಳ್ಳಿಯಲ್ಲಿ ತಡರಾತ್ರಿ ಆಗಿದ್ದೇನು? ಕಮಿಷನರ್ ಪಂತ್ ಕೊಟ್ಟ  ಶಾಕಿಂಗ್ ಮಾಹಿತಿ

ಬೆಂಗಳೂರಿನಲ್ಲಿ ಪುಂಡರ ಗಲಭೆ/  ಸುವರ್ಣ ನ್ಯೂಸ್ ಸಿಬ್ಬಂದಿ ಮೇಲೆ ಹಲ್ಲೆ/ ಕಾರಣವಿಲ್ಲದೆ ಎಗರಿದ ದುಷ್ಕರ್ಮಿಗಳು/ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಏನು ಹೇಳುತ್ತಾರೆ?

ಬೆಂಗಳೂರು (ಆ. 12) ಡಿಜೆ ಹಳ್ಳಿ, ಕೆಜಿ ಹಳ್ಳಿ ಧಗ ಧಗ ಉರಿದಿದೆ.  ಈ ಸುದ್ದಿ ಗೊತ್ತಾದ ತಕ್ಷಣ ಅಲ್ಲಿಗೆ ಮೊದಲು ತೆರಳಿದ್ದು ಸುವರ್ಣ ನ್ಯೂಸ್. ದುಷ್ಕರ್ಮಿಗಳು ಸುವರ್ಣ ಸಿಬ್ಬಂದಿ ಮೇಲೆಯೂ ಹಲ್ಲೆ ಮಾಡಿದ್ದಾರೆ. 

ಬೆಂಗಳೂರು ಗಲಭೆ: ಉತ್ತರ ಪ್ರದೇಶ ಮಾದರಿಯ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ

ಡಿಜೆ ಹಳ್ಳಿಯಲ್ಲಿ ತಡರಾತ್ರಿನ ಆಗಿದ್ದೇನು? ಪೊಲೀಸರು ಯಾವ ರೀತಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟರು ಎಂಬುದನ್ನು ಪೊಲೀಸ್ ಕಮಿಷನರ್ ವಿವರಿಸಿದ್ದಾರೆ. 

 

Video Top Stories