ಬರ್ಮುಡಾ ಮತ್ತು ನಾಯಿ ಕೊಟ್ಟ ಸುಳಿವು... ಪ್ರೀತಿ ಮಾಡಿದ್ಲು ಅಂತ ತಂಗಿಯನ್ನೇ ಕೊಂದ!
ತಂಗಿಯನ್ನೇ ಕೊಲೆಗೈದ ಅಣ್ಣ ಅರೆಸ್ಟ್/ ಬೈಯ್ಯಪ್ಪನಹಳ್ಳಿ ಪೊಲೀಸರಿಂದ ಆರೋಪಿ ರವಿಕಿರಣ್ ಬಂಧನ/ ಪ್ರೀತಿ ವಿಚಾರಕ್ಕಾಗಿ ಗಲಾಟೆ ಕೊಲೆಯಲ್ಲಿ ಅಂತ್ಯ/ ಮಂಗಳ ಕೊಲೆಯಾದವಳು/ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಗಳ/ ರೈಲ್ವೆ ಹಳಿ ಮೇಲೆ ಶವ
ಬೆಂಗಳೂರು( ಏ. 07) ತಂಗಿಯನ್ನೇ ಕೊಲೆಗೈದ ಅಣ್ಣ ಅರೆಸ್ಟ್ ಆಗಿದ್ದಾನೆ ಬೈಯ್ಯಪ್ಪನಹಳ್ಳಿ ಪೊಲೀಸರಿಂದ ಆರೋಪಿ ರವಿಕಿರಣ್ ಬಂಧನವಾಗಿದೆ. ಪ್ರೀತಿ ವಿಚಾರಕ್ಕಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿತ್ತು.
ತಂದೆಗೆ ಚಾಡಿ ಹೇಳ್ತಾಳೆ ಎಂದು ಮಗಳನ್ನೇ ಕೊಂದ ತಾಯಿ
ಮಂಗಳ ಅಣ್ಣನಿಂದಲೇ ಹತ್ಯೆಯಾಗಿದ್ದಳು. ಬರ್ಮುಡಾ ಮತ್ತು ನಾಯಿ ಕೊಟ್ಟ ಸುಳಿವಿನಿಂದ ಈ ಕೊಲೆ ರಹಸ್ಯ ಬಯಲಾಗುತ್ತದೆ. ರೈಲ್ವೆ ಹಳಿ ಮೇಲೆ ಶವ ಸೆದು ಹೋದ ಅಣ್ಣ ಸಿಕ್ಕಿಬಿದ್ದಿದ್ದು ಹೀಗೆ...