Asianet Suvarna News Asianet Suvarna News

ಮತ್ತೆ ಶಿವಸೇನೆ ಪುಂಡಾಟ.. ಹುತಾತ್ಮ ದಿನಾಚರಣೆ ಹೆಸರಲ್ಲಿ ಸಲ್ಲದ ಘೋಷಣೆ

ಮತ್ತೆ ಶಿವಸೇನೆ ಪುಂಡಾಟ/ ಬೆಳಗಾವಿ-ಕಾರವಾರ ನಮ್ಮದು ಎಂದು ಘೋಷಣೆ/ ಹುತಾತ್ಮ ದಿನಾಚರಣೆ ಹೆಸರಿನಲ್ಲಿ ಕನ್ನಡಿಗರನ್ನು ಕೆರಳಿಸುವ ಮಾತು/

ಬೆಳಗಾವಿ (ಫೆ. 08)  ಶಿವಸೇನೆ ಕಾರ್ಯಕರ್ತರು ಮತ್ತೆ ಪುಂಡಾಟ ಮೆರೆದಿದ್ದಾರೆ.  ಬೆಳಗಾವಿ, ಕಾರವಾರ ನಮ್ಮದು ಎಂದು ಘೋಷಣೆ ಕೂಗಿದ್ದಾರೆ.

ಸವದಿ ಠಕ್ಕರ್..ಮುಂಬೈ ನಮ್ಮದು ಎಂದ ಡಿಸಿಎಂ

ಹುತಾತ್ಮ ದಿನಾಚರಣೆ ಹೆಸರಿನಲ್ಲಿ ಕನ್ನಡಿಗರನ್ನು ಕೆರಳಿಸುವ ರೀತಿಯಲ್ಲಿ ಮಾತನಾಡಿದ್ದಾರೆ, ಘೋಷಣೆ ಕೂಗಿದ್ದಾರೆ. 

Video Top Stories