Asianet Suvarna News Asianet Suvarna News

ಚಿಕ್ಕೋಡಿ; ಅರಣ್ಯದಲ್ಲಿ ಮಣ್ಣು ತೆಗೆಯುತ್ತಿದ್ದಾಗ ಅವಘಡ, ಇಬ್ಬರು ಕಾರ್ಮಿಕರ ಬಲಿ

ಅರಣ್ಯದಲ್ಲಿ ಅಕ್ರಮವಾಗಿ ಮಣ್ಣು ತೆಗೆಯಲಾಗುತ್ತಿತ್ತು/ ಗುಡ್ಡ ಕುಸಿದು  ಇಬ್ಬರು ಕಾರ್ಮಿಕರು ಭೂ ಸಮಾಧಿ/ ಕಾರ್ಮಿಕರ ಕುಟುಂಬದ ರೋದನ/  ಬೆಳಗಾವಿ ಜಿಲ್ಲೆಯಲ್ಲಿ ದುರಂತ 

ಬೆಳಗಾವಿ (ಮಾ. 01) ಅರಣ್ಯದಲ್ಲಿ ಅಕ್ರಮವಾಗಿ ಮಣ್ಣು ತೆಗೆಯಲಾಗುತ್ತಿತ್ತು. ಈ ವೇಳೆ ದುರಂತ ಸಂಭವಿಸಿದ್ದು ಇಬ್ಬರು ಕಾರ್ಮಿಕರು ಸಮಾಧಿಯಾಗಿದ್ದಾರೆ.

ಮದುವೆಯಾಗೋಣ ಬಾ ಎಂದು ಕೂಲ್ ಡ್ರಿಂಕ್ಸ್ ಕೊಟ್ಟು ಕೊಂದ

ಕಾರ್ಮಿಕರ ಕುಟುಂಬದ ರೋದನೆ ಮಾತ್ರ ಹೇಳತೀರದು. ಬೆಳಗಾವಿ ಜಿಲ್ಲೆಯಲ್ಲಿ ದುರಂತ ಸಂಭವಿಸಿದೆ. ಗುಡ್ಡ ಕುಸಿದು ಆರು ಅಡಿ ಮಣ್ಣಿನ ಕೆಳಗೆ ಸಮಾಧಿಯಾಗಿದ್ದಾರೆ.