Asianet Suvarna News Asianet Suvarna News

ಬಾಂಗ್ಲಾ ವಿರುದ್ಧದ ಸೋಲಿಗೆ ಮೂವರು ಕಾರಣ; ಎಚ್ಚೆತ್ತುಕೊಂಡಿಲ್ಲ MSK ಬಣ!

ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಸೋಲಿಗೆ ಆಕ್ರೋಶ ವ್ಯಕ್ತವಾಗಿದೆ. ಟಿ20 ಕ್ರಿಕೆಟ್‌ನಲ್ಲಿ ಭಾರತ ಕಳಪೆಯಾಗಿದೆ, ಇದಕ್ಕೆ ಆಯ್ಕೆ ಸಮಿತಿಯ ಎಡವಟ್ಟು ನಿರ್ಧಾರಗಳೇ ಕಾರಣ. ಅದರಲ್ಲೂ ಮೂವರು ಕ್ರಿಕೆಟಿಗರಿಗೆ ಮತ್ತೆ ಮತ್ತೆ ಮಣೆ ಹಾಕಿದ್ದೇ ಸೋಲಿಗೆ ಕಾರಣ ಅನ್ನೋ ಮಾತುಗಳು ಕೇಳಿಬಂದಿದೆ.  ದೆಹಲಿ ಟಿ20 ಪಂದ್ಯದಲ್ಲಿ ಭಾರತದ ಎಡವಟ್ಟೇನು? ಇಲ್ಲಿದೆ ನೋಡಿ.
 

ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಸೋಲಿಗೆ ಆಕ್ರೋಶ ವ್ಯಕ್ತವಾಗಿದೆ. ಟಿ20 ಕ್ರಿಕೆಟ್‌ನಲ್ಲಿ ಭಾರತ ಕಳಪೆಯಾಗಿದೆ, ಇದಕ್ಕೆ ಆಯ್ಕೆ ಸಮಿತಿಯ ಎಡವಟ್ಟು ನಿರ್ಧಾರಗಳೇ ಕಾರಣ. ಅದರಲ್ಲೂ ಮೂವರು ಕ್ರಿಕೆಟಿಗರಿಗೆ ಮತ್ತೆ ಮತ್ತೆ ಮಣೆ ಹಾಕಿದ್ದೇ ಸೋಲಿಗೆ ಕಾರಣ ಅನ್ನೋ ಮಾತುಗಳು ಕೇಳಿಬಂದಿದೆ.  ದೆಹಲಿ ಟಿ20 ಪಂದ್ಯದಲ್ಲಿ ಭಾರತದ ಎಡವಟ್ಟೇನು? ಇಲ್ಲಿದೆ ನೋಡಿ.
 

Video Top Stories