Asianet Suvarna News Asianet Suvarna News

ಪಂತ್ ಮೇಲೆ ಬಿಸಿಸಿಐಗೆ ಮೋಹ, ಅರ್ಥವಾಗುತ್ತಿಲ್ಲ ಇತರರ ದಾಹ!

ಮುಂಬೈ(ಡಿ.13): ವೆಸ್ಟ್ ಇಂಡೀಸ್ ವಿರುದ್ಧದ 3 ಟಿ20 ಪಂದ್ಯಗಗಳ ಸರಣಿಯಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಕಳಪೆ ಪ್ರದರ್ಶನ ಇದೀಗ ಬಾರಿ ಚರ್ಚೆಗೆ ಗ್ರಾಸವಾಗಿದೆ. ಪಂತ್‌ಗೆ ಅವಕಾಶ ನೀಡೋದನ್ನು ನಿಲ್ಲಿಸಿ, ಸಂಜು ಸ್ಯಾಮ್ಸನ್ ಸೇರಿದಂತೆ ಇತರರಿಗೆ ಅವಕಾಶ ಕೊಡಿ. ಎಂ.ಎಸ್.ಧೋನಿಯನ್ನು ಕರೆತನ್ನಿ ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ.

ಮುಂಬೈ(ಡಿ.13): ವೆಸ್ಟ್ ಇಂಡೀಸ್ ವಿರುದ್ಧದ 3 ಟಿ20 ಪಂದ್ಯಗಗಳ ಸರಣಿಯಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಕಳಪೆ ಪ್ರದರ್ಶನ ಇದೀಗ ಬಾರಿ ಚರ್ಚೆಗೆ ಗ್ರಾಸವಾಗಿದೆ. ಪಂತ್‌ಗೆ ಅವಕಾಶ ನೀಡೋದನ್ನು ನಿಲ್ಲಿಸಿ, ಸಂಜು ಸ್ಯಾಮ್ಸನ್ ಸೇರಿದಂತೆ ಇತರರಿಗೆ ಅವಕಾಶ ಕೊಡಿ. ಎಂ.ಎಸ್.ಧೋನಿಯನ್ನು ಕರೆತನ್ನಿ ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಬ್ಯಾಟಿಂಗ್ ಗಮನ ಹರಿಸಲು ಹೇಳಿದ್ರೆ, ಊರ್ವಶಿ ಜೊತೆ ಡೇಟಿಂಗ್ ಮಾಡಿದ್ರಾ ಪಂತ್?

Video Top Stories