Asianet Suvarna News Asianet Suvarna News

ಅಮಾನತ್ತಾದರೂ ಬುದ್ದಿ ಕಲಿತಿಲ್ಲ; ಪೃಥ್ವಿ ಶಾ ವರ್ತನೆಗೆ ಅಭಿಮಾನಿಗಳು ಗರಂ!

ಮುಂಬೈ(ನ.20): ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿ ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಪೃಥ್ವಿ ಶಾ, ಬಳಿಕ ತನ್ನ ಅಟಿಟ್ಯೂಡ್  ಹಾಗೂ ನಿರ್ಲಕ್ಷ್ಯ ಧೋರಣೆಯಿಂದ ಬಿಸಿಸಿಐನಿಂದ ಅಮಾನತ್ತಾಗಿದ್ದರು. ಶಿಕ್ಷೆ ಮುಗಿಸಿ ವಾಪಾಸ್ ಮರಳಿದ ಪೃಥ್ವಿ ದೇಸಿ ಕ್ರಿಕೆಟ್‌ನಲ್ಲಿ ಅರ್ಧಶತಕ ಸಿಡಿಸಿ ಮತ್ತೆ ಅಟಿಟ್ಯೂಡ್ ತೋರಿಸಿದ್ದಾರೆ. ಪೃಥ್ವಿ ಶಾ ವರ್ತನೆಗೆ ಅಭಿಮಾನಿಗಳು ಗರಂ ಆಗಿದ್ದಾರೆ.

ಮುಂಬೈ(ನ.20): ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿ ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಪೃಥ್ವಿ ಶಾ, ಬಳಿಕ ತನ್ನ ಅಟಿಟ್ಯೂಡ್  ಹಾಗೂ ನಿರ್ಲಕ್ಷ್ಯ ಧೋರಣೆಯಿಂದ ಬಿಸಿಸಿಐನಿಂದ ಅಮಾನತ್ತಾಗಿದ್ದರು. ಶಿಕ್ಷೆ ಮುಗಿಸಿ ವಾಪಾಸ್ ಮರಳಿದ ಪೃಥ್ವಿ ದೇಸಿ ಕ್ರಿಕೆಟ್‌ನಲ್ಲಿ ಅರ್ಧಶತಕ ಸಿಡಿಸಿ ಮತ್ತೆ ಅಟಿಟ್ಯೂಡ್ ತೋರಿಸಿದ್ದಾರೆ. ಪೃಥ್ವಿ ಶಾ ವರ್ತನೆಗೆ ಅಭಿಮಾನಿಗಳು ಗರಂ ಆಗಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್‌ಗೆ ಮರಳಿದ ಪೃಥ್ವಿ: ಟಿ20ಯಲ್ಲಿ ಸ್ಫೋಟಕ ಫಿಫ್ಟಿ

Video Top Stories