ರಾಜ್ಯದಲ್ಲಿ ಇನ್ನು ಒಂಭತ್ತು ದಿನದಲ್ಲಿ ಲಾಕ್ಡೌನ್ ತೆರವಾಗುತ್ತಾ?
ಏಪ್ರಿಲ್ ಹದಿನಾಲ್ಕರ ಬಳಿಕ ಲಾಕ್ಡೌನ್ ಸಡಿಲಗೊಳ್ಳುತ್ತಾ? ಅಥವಾ ಮುಂದುವರೆಯುತ್ತಾ? ಈ ಬಗ್ಗೆ ಖುದ್ದು ಕರ್ನಾಟಕ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿದ್ದಾರೆ.
ಬೆಂಗಳೂರು(ಏ.05) ಏಪ್ರಿಲ್ ಹದಿನಾಲ್ಕರ ಬಳಿಕ ಲಾಕ್ಡೌನ್ ಸಡಿಲಗೊಳ್ಳುತ್ತಾ? ಅಥವಾ ಮುಂದುವರೆಯುತ್ತಾ? ಈ ಬಗ್ಗೆ ಖುದ್ದು ಕರ್ನಾಟಕ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್ ಲಾಕ್ಡೌನ್ ಸಡಿಲಿಕೆ ಕುರಿತು ಸಿಎಂ ಯಡಿಐಊರಪ್ಪ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.
ಇದೇ ವೇಳೆ ಜನಸಾಮಾನ್ಯರ ಹಿತದೃಸಷ್ಟಿಯಿಂದ ಇವತ್ತಿನಿಂದ ಖಾಸಗಿ ಕ್ಲಿನಿಇಕ್ ತೆರೆಯಬೇಕೆಂದು ತಿಳಿಸಿದ್ದಾರೆ.