Asianet Suvarna News Asianet Suvarna News

ಮಧುಮೇಹಿಗಳು ಕೊರೋನಾ ಸಂಕಷ್ಟದಿಂದ ಪಾರಾಗುವುದು ಹೇಗೆ? ಡಾ.ಪ್ರವೀಣ್ ರಾಮಚಂದ್ರರಿಂದ ಟಿಪ್ಸ್!

ಕೊರೋನಾ ವೈರಸ್ ಕಾರಣ ಮಧುಮೇಹಿಗಳು ಕೂಡ ಮನೆಯಿಂದ ಹೊರಬರುವಂತಿಲ್ಲ. ಇದೀಗ ಮಧುಮೇಹಿಗಳು ಕೊರೋನಾ ವೈರಸ್‌ನಿಂದ ಪಾರಾಗುವುದು ಹೇಗೆ? ಕುರಿತು ತಜ್ಞರಾದ ಡಾಕ್ಟರ್ ಪ್ರವೀಣ್ ರಾಮಚಂದ್ರ ಉಪಯುಕ್ತ ಟಿಪ್ಸ್ ನೀಡಿದ್ದಾರೆ. 

ಬೆಂಗಳೂರು(ಏ.10) ಕೊರೋನಾ ವೈರಸ್ ಕಾರಣ ಮಧುಮೇಹಿಗಳು ಕೂಡ ಮನೆಯಿಂದ ಹೊರಬರುವಂತಿಲ್ಲ. ಇದೀಗ ಮಧುಮೇಹಿಗಳು ಕೊರೋನಾ ವೈರಸ್‌ನಿಂದ ಪಾರಾಗುವುದು ಹೇಗೆ? ಕುರಿತು ತಜ್ಞರಾದ ಡಾಕ್ಟರ್ ಪ್ರವೀಣ್ ರಾಮಚಂದ್ರ ಉಪಯುಕ್ತ ಟಿಪ್ಸ್ ನೀಡಿದ್ದಾರೆ.