Asianet Suvarna News Asianet Suvarna News

ಜನರಿಗೆ ಕೊರೋನಾ ಭೀತಿ, ಕುಡುಕರಿಗೆ ಎಣ್ಣೆ ಚಿಂತೆ; ಹೇಗಿದೆ ನೋಡಿ ಬಿಸ್ನೆಸ್ಸು!

  • ಕೊರೋನಾವೈರಸ್ ಹರಡುವಿಕೆ ತಡೆಯಲು ಲಾಕ್‌ಡೌನ್‌ಗೆ ಸರ್ಕಾರ ಚಿಂತನೆ
  • ದಿನನಿತ್ಯ ಬಳಕೆಯ ಸಾಮಾನು-ತರಕಾರಿ ಖರೀದಿಗೆ ಮುಗಿ ಬಿದ್ಗ ಜನ
  • ಇನ್ನೊಂದು ಕಡೆ ಮದ್ಯಪ್ರಿಯರದ್ದು ಬೇರೆನೇ ಕಾರುಬಾರು! 

ಬೆಂಗಳೂರು (ಮಾ.23): ಕೊರೋನಾವೈರಸ್ ಹರಡುವಿಕೆ ತಡೆಯಲು ಸಂಪೂರ್ಣ ಲಾಕ್‌ಡೌನ್‌ಗೆ ಸರ್ಕಾರ ಚಿಂತನೆ ನಡೆಸಿರುವ ಬೆನ್ನಲ್ಲೇ, ದಿನನಿತ್ಯ ಬಳಕೆಯ ಸಾಮಾನು-ತರಕಾರಿ ಖರೀದಿಗೆ ಜನ ಮಾರುಕಟ್ಟೆಗೆ ಮುಗಿ ಬಿದ್ದಿದ್ದಾರೆ. ಇನ್ನೊಂದು ಕಡೆ ಮದ್ಯಪ್ರಿಯರದ್ದು ಬೇರೆನೇ ಕಾರುಬಾರು!  ಇಲ್ಲಿದೆ ಅದರ ಝಲಕ್!

ಇದನ್ನೂ ನೋಡಿ | ಜವಾಬ್ದಾರಿ ಮರೆತು ಶಾಪಿಂಗ್‌ಗೆ ಬಂದ ಕೊರಂಟೈನ್ ಯುವತಿ; ಗ್ರಾಹಕರು ಕಂಗಾಲು...

‘ಕೊರೋನಾ ಶಂಕಿತರೇ ಹುಷಾರ್: ಹೊರಗಡೆ ಓಡಾಡಿದ್ರೆ ಪೊಲೀಸರು ಅರೆಸ್ಟ್ ಮಾಡ್ತಾರೆ’

"

Video Top Stories