ಲಾಕ್ಡೌನ್ ಉಲ್ಲಂಘಿಸಿದವರಿಗೆ ಕಸ ಗುಡಿಸುವ, ಬಸ್ಕಿ ಹೊಡೆಯುವ ಶಿಕ್ಷೆ !
ಲಾಕ್ಡೌನ್ ಉಲ್ಲಂಗನೆ ಮಾಡಿದವರಿಗೆ ಕಸ ಗುಡಿಸುವ ಶಿಕ್ಷೆ ನೀಡಿರುವ ಘಟನೆ ಧಾರವಾಡ ಜಿಲ್ಲೆ ಅಳ್ನಾವರ್ ಜಿಲ್ಲೆಯಲ್ಲಿ ನಡೆದಿದೆ. ಸುಖಾಸುಮ್ಮನೆ ಓಡಾಡುವವರಿಗೆ ರಸ್ತೆ ಕಸಗುಡಿಸುವ ಶಿಕ್ಷೆ ನೀಡಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಈಜಲು ಹೊರ ಬಂದವರಿಗೆ ಬಸ್ಕಿ ಹೊಡೆಸಲಾಗಿದೆ.
ಬೆಂಗಳೂರು (ಏ. 01): ಲಾಕ್ಡೌನ್ ಉಲ್ಲಂಗನೆ ಮಾಡಿದವರಿಗೆ ಕಸ ಗುಡಿಸುವ ಶಿಕ್ಷೆ ನೀಡಿರುವ ಘಟನೆ ಧಾರವಾಡ ಜಿಲ್ಲೆ ಅಳ್ನಾವರ್ ಜಿಲ್ಲೆಯಲ್ಲಿ ನಡೆದಿದೆ. ಸುಖಾಸುಮ್ಮನೆ ಓಡಾಡುವವರಿಗೆ ರಸ್ತೆ ಕಸಗುಡಿಸುವ ಶಿಕ್ಷೆ ನೀಡಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಈಜಲು ಹೊರ ಬಂದವರಿಗೆ ಬಸ್ಕಿ ಹೊಡೆಸಲಾಗಿದೆ.
ರೈತರ ನೆರವಿಗೆ ಧಾವಿಸಿದ ಸಿಎಂ: ಇಂದಿನ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಇಂತಿವೆ
ರಾಯಚೂರಿನಲ್ಲಿ ಜನಜಾಗೃತಿಗಾಗಿ ಎಸ್ಪಿಇ ಮಾಡಿದ್ದೇನು? ನೋಡಿ!
"