Asianet Suvarna News Asianet Suvarna News

ಆನೇಕಲ್‌: ಪಡಿತರ ಗೋಧಿಯಲ್ಲಿ ಬರೀ ಧೂಳು, ಹುಳ; ಇದೆಂಥಾ ಅವ್ಯವಸ್ಥೆ?

ಆನೇಕಲ್‌ನಲ್ಲಿ ಬಡವರಿಗೆ ಕಳಪೆ ಆಹಾರ ಧಾನ್ಯವನ್ನು ವಿತರಣೆ ಮಾಡಲಾಗಿದೆ. ಪಡಿತರ ವಿತರಣೆಯಲ್ಲಿ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಪಡಿತರ ಗೋಧಿಯಲ್ಲಿ ಧೂಳು, ಹುಳಗಳ ರಾಶಿ ಕಂಡು ಗ್ರಾಹಕರು ಶಾಕ್ ಆಗಿದ್ದಾರೆ. 

 

ಬೆಂಗಳೂರು (ಏ. 05): ಆನೇಕಲ್‌ನಲ್ಲಿ ಬಡವರಿಗೆ ಕಳಪೆ ಆಹಾರ ಧಾನ್ಯವನ್ನು ವಿತರಣೆ ಮಾಡಲಾಗಿದೆ. ಪಡಿತರ ವಿತರಣೆಯಲ್ಲಿ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಪಡಿತರ ಗೋಧಿಯಲ್ಲಿ ಧೂಳು, ಹುಳಗಳ ರಾಶಿ ಕಂಡು ಗ್ರಾಹಕರು ಶಾಕ್ ಆಗಿದ್ದಾರೆ. 

ಜನ ಜಂಗುಳಿ ತಪ್ಪಿಸಲು ಮೈಸೂರು ಪಾಲಿಕೆ ಸೂಪರ್ ಪ್ಲ್ಯಾನ್!

Video Top Stories