Asianet Suvarna News Asianet Suvarna News

ದೀಪ ಬೆಳಗಿಸೋಣ ಅಭಿಯಾನ: 9 ನಿಮಿಷಕ್ಕೆ 400 ಕೋಟಿಯಷ್ಟು ನಷ್ಟ ಸಾಧ್ಯತೆ?

ಇಂದು ರಾಜ್ಯದ ಎಲ್ಲಾ ಎಸ್ಕಾಂಗಳ ಸಭೆ ಕರೆಯಲಾಗಿದೆ 9 ನಿಮಿಷ ಲೈಟ್ ಆಫ್ ಮಾಡಿದ್ರೆ ವಿದ್ಯುತ್ ಗ್ರಿಡ್‌ಗೆ ಹಾನಿಯಾಗುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ದಿಢೀರ್ ಬಳಕೆ ಕಡಿಮೆಯಾದರೆ ಗ್ರಿಡ್‌ನಲ್ಲಿ ಸಮಸ್ಯೆ ಆಗುವುದು ಖಂಡಿತ ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರದ ನಡೆಯಿಂದ ಇಂಧನ ಇಲಾಖೆಗೆ ತಲೆಬಿಸಿ ಶುರುವಾಗಿದೆ. ವಿದ್ಯುತ್ ಸ್ಥಗಿತದಿಂದ 300 ರಿಂದ 400 ಕೋಟಿ ನಷ್ಟವಾಗುವ ಸಾಧ್ಯತೆಯಿದೆ. 

ಬೆಂಗಳೂರು (ಏ. 04): ಇಂದು ರಾಜ್ಯದ ಎಲ್ಲಾ ಎಸ್ಕಾಂಗಳ ಸಭೆ ಕರೆಯಲಾಗಿದೆ 9 ನಿಮಿಷ ಲೈಟ್ ಆಫ್ ಮಾಡಿದ್ರೆ ವಿದ್ಯುತ್ ಗ್ರಿಡ್‌ಗೆ ಹಾನಿಯಾಗುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ದಿಢೀರ್ ಬಳಕೆ ಕಡಿಮೆಯಾದರೆ ಗ್ರಿಡ್‌ನಲ್ಲಿ ಸಮಸ್ಯೆ ಆಗುವುದು ಖಂಡಿತ ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರದ ನಡೆಯಿಂದ ಇಂಧನ ಇಲಾಖೆಗೆ ತಲೆಬಿಸಿ ಶುರುವಾಗಿದೆ. ವಿದ್ಯುತ್ ಸ್ಥಗಿತದಿಂದ 300 ರಿಂದ 400 ಕೋಟಿ ನಷ್ಟವಾಗುವ ಸಾಧ್ಯತೆಯಿದೆ. 

ಬೀದರ್‌ನಲ್ಲಿ ವೈದ್ಯರಿಗೆ PPE ಕಿಟ್‌ ಇಲ್ಲ, ಮಾಸ್ಕ್ ಇಲ್ಲ; ಭಯದಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ!

Video Top Stories