Asianet Suvarna News Asianet Suvarna News

ಕೊರೋನಾ ವಿರುದ್ದದ ಹೋರಾಟಕ್ಕೆ ಕೈಜೋಡಿಸಿದ ಭಾರತ; 130 ಕೋಟಿ ಜನರಿಂದ ಬೆಳಗಲಿದೆ ಸಾಮರಸ್ಯ ದೀಪ

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಾವೆಲ್ಲ ಒಗ್ಗಟ್ಟಗಿದ್ದೇವೆ ಎಂದು ಸಾರುವ ಸಾಮರಸ್ಯ ದೀಪ ಬೆಳಗಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.   ಜಾತಿ, ಧರ್ಮ, ಮತ, ಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಅನ್ನೋ ಸಂದೇಶ ಸಾರಲು ಭಾರತ ಸಜ್ಜಾಗಿದೆ. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಮುಖಂಡರು ಪ್ರಧಾನಿ ಕರೆಗೆ ಓಗೋಟ್ಟಿದ್ದಾರೆ. ನಾವೆಲ್ಲಾ ಒಂದು ಎಂದು ಹೋರಾಡೋಣ ಎಂಬ ಸಂದೇಶವನ್ನು ಸುವರ್ಣನ್ಯೂಸ್ ವಿಶೇಷ ಸಾಮರಸ್ಯ ದೀವ ಕಾರ್ಯಕ್ರಮದಲ್ಲಿ ಧರ್ಮಗಳ ಮುಖಂಡರು ಸಾರಿದ್ದಾರೆ. ಈ ಕುರಿತು ವಿವರ ಇಲ್ಲಿದೆ.
 

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಾವೆಲ್ಲ ಒಗ್ಗಟ್ಟಗಿದ್ದೇವೆ ಎಂದು ಸಾರುವ ಸಾಮರಸ್ಯ ದೀಪ ಬೆಳಗಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.   ಜಾತಿ, ಧರ್ಮ, ಮತ, ಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಅನ್ನೋ ಸಂದೇಶ ಸಾರಲು ಭಾರತ ಸಜ್ಜಾಗಿದೆ. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಮುಖಂಡರು ಪ್ರಧಾನಿ ಕರೆಗೆ ಓಗೋಟ್ಟಿದ್ದಾರೆ. ನಾವೆಲ್ಲಾ ಒಂದು ಎಂದು ಹೋರಾಡೋಣ ಎಂಬ ಸಂದೇಶವನ್ನು ಸುವರ್ಣನ್ಯೂಸ್ ವಿಶೇಷ ಸಾಮರಸ್ಯ ದೀವ ಕಾರ್ಯಕ್ರಮದಲ್ಲಿ ಧರ್ಮಗಳ ಮುಖಂಡರು ಸಾರಿದ್ದಾರೆ. ಈ ಕುರಿತು ವಿವರ ಇಲ್ಲಿದೆ.
 

"

Video Top Stories