ಹಲೋ ಬ್ರದರ್... ದೀಪ ಬೆಳಗುವುದರ ಬಗ್ಗೆ HDK ಹೇಳಿದ್ದೇನು?
ಹಲೋ ಬ್ರದರ್/ ಸುವರ್ಣ ನ್ಯೂಸ್ ನಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ/ ಸರ್ಕಾರಕ್ಕೆ ಮಾಜಿ ಸಿಎಂ ನೀಡಿದ ಸಲಹೆಗಳು ಏನು? / ನೊಂದವರಿಗೆ ಸಾಂತ್ವನ ಹೇಳಿ ಪರಿಹಾರ ದೊರಕಿಸಿದ HDK
ಬೆಂಗಳೂರು(ಏ. 09) ಹಲೋ ಬ್ರದರ್.. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಕೊರೋನಾ ವಿರುದ್ಧದ ಹೋರಾಟ ಹೇಗಿರಬೇಕು? ನಾವೆಲ್ಲರೂ ಸೇರಿ ಹೇಗೆ ಎದುರಿಸಬೇಕು ಎಂಬ ಸಲಹೆ ನೀಡಿದ್ದಾರೆ
ಲಾಕ್ ಡೌನ್ ಇದ್ದರೆ ಏನಾತು..ಮದುವೆಯಾಗಿ ಪೊಲೀಸ್ ಠಾಣೆಗೆ ಬಂದ ಜೋಡಿ
ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಚಪ್ಪಾಳೆ ತಟ್ಟಿ ಅಭಿನಂದಿಸುವ ಮತ್ತು ದೀಪ ಬೆಳಗುವ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ. ಹಾಗಾದರೆ ಸರ್ಕಾರ ಯಾವ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ ನೋಡಿಕೊಂಡು ಬನ್ನಿ