Asianet Suvarna News Asianet Suvarna News

'ಸಹಕರಿಸಿ' ರಾಜ್ಯದ ಜನತೆಗೆ ಸಚಿವ ಡಾ. ಸುಧಾಕರ್ ಕಳಕಳಿಯ ಮನವಿ

  • ತೊಂದ್ರೆ ಆಗ್ತಿದೆ, ಆದ್ರೆ ಮೂರು ವಾರ ಸಹಕಾರ ನೀಡಿ
  • ಕೊವಿಡ್‌-19 ನಿಯಂತ್ರಣಕ್ಕೆ ಲಾಕ್‌ಡೌನ್ ಮುಖ್ಯ
  • ಸಚಿವ ಡಾ. ಸುಧಾಕರ್ ಕಳಕಳಿಯ ಮನವಿ 

 

ಬೆಂಗಳೂರು (ಮಾ.26): ಜನ್ರಿಗೆ ತೊಂದ್ರೆ ಆಗ್ತಿದೆ, ಆದ್ರೆ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಮೂರು ವಾರ ಸಹಕಾರ ನೀಡಿ, ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ ಎಂದು ಸಚಿವ ಡಾ. ಸುಧಾಕರ್ ರಾಜ್ಯದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ. 

ಇದನ್ನೂ ನೋಡಿ | ಆಹಾರ ಸಾಮಗ್ರಿ ಜೊತೆ ಹಸಿದವರಿಗೆ ಊಟದ ವ್ಯವಸ್ಥೆ ಮಾಡಿದ ಖಾಕಿ ಟೀಂ!...

ಕೊರೋನಾ ನಿಯಂತ್ರಣಕ್ಕೆ ಚೀನಾ ಹೊಸ ಪ್ಲ್ಯಾನ್; ಜನ ಮಾತು ಕೇಳದಿದ್ರೆ ಭಾರತಕ್ಕೂ ಬರುತ್ತೆ!

"


 

Video Top Stories