Asianet Suvarna News Asianet Suvarna News

ಸಿಎಂ ಪರಿಹಾರ ನಿಧಿಗೆ ಸುತ್ತೂರು ಶ್ರೀಗಳಿಂದ 50 ಲಕ್ಷ ರೂ ದೇಣಿಗೆ

 ಸಿಎಂ ಪರಿಹಾರ ನಿಧಿಗೆ ಸುತ್ತೂರು ಮಠ 50 ಲಕ್ಷ ರೂ ದೇಣಿಗೆ ನೀಡಿದೆ. ಸುತ್ತೂರು ಶ್ರೀಗಳು ವಿ ಸೋಮಣ್ಣಗೆ ಚೆಕ್ ಹಸ್ತಾಂತರಿಸಿದ್ದಾರೆ. ಮೈಸೂರು- ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ 1 ಕೋಟಿ ದೇಣಿಗೆ ನೀಡಿದ್ದಾರೆ. 

ಬೆಂಗಳೂರು (ಏ. 01):  ಸಿಎಂ ಪರಿಹಾರ ನಿಧಿಗೆ ಸುತ್ತೂರು ಮಠ 50 ಲಕ್ಷ ರೂ ದೇಣಿಗೆ ನೀಡಿದೆ. ಸುತ್ತೂರು ಶ್ರೀಗಳು ವಿ ಸೋಮಣ್ಣಗೆ ಚೆಕ್ ಹಸ್ತಾಂತರಿಸಿದ್ದಾರೆ. ಮೈಸೂರು- ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ 1 ಕೋಟಿ ದೇಣಿಗೆ ನೀಡಿದ್ದಾರೆ. 

ರೈತರ ಟ್ರಕ್‌ಗಳನ್ನು ತಡೆಯಬೇಡಿ ಎಂದು ಸಿಎಂ ಆದೇಶ ಮಾಡಿದ್ದಾರೆ

"

Video Top Stories