Asianet Suvarna News Asianet Suvarna News

ಕೊರೋನಾ ಶಂಕಿತರ ಹೋಮ್ ಕ್ವಾರಂಟೈನ್‌ಗೆ ಚಾಮರಾಜನಗರ ಉದ್ಯಮಿಯ ದಿಟ್ಟ ನಿರ್ಧಾರ, ಜನರಿಂದ ಮೆಚ್ಚುಗೆ!

ಕರೋನಾ ವೈರಸ್ ಸೋಂಕಿತರ ಚಿಕಿತ್ಸಗೆ ಆಸ್ಪತ್ರೆ ವಾರ್ಡ್‌ಗಳು ಸಾಕಾಗತ್ತಿಲ್ಲ. ಇದರ ಜೊತೆಗೆ ಹೋಮ್ ಕ್ವಾರಂಟೈನ್ ಕೂಡ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.  ಈ ಸಂದರ್ಭದಲ್ಲಿ  ಚಾಮರಾಜನಗರದ ಉದ್ಯಮಿ ತೆಗೆದುಕೊಂಡ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಉದ್ಯಮಿ ತೆಗೆದುಕೊಂಡ ನಿರ್ಧಾರವೇನು? ಇಲ್ಲಿದೆ ನೋಡಿ.
 

ಚಾಮರಾಜನಗರ(ಮಾ.27): ಕರೋನಾ ವೈರಸ್ ಸೋಂಕಿತರ ಚಿಕಿತ್ಸಗೆ ಆಸ್ಪತ್ರೆ ವಾರ್ಡ್‌ಗಳು ಸಾಕಾಗತ್ತಿಲ್ಲ. ಇದರ ಜೊತೆಗೆ ಹೋಮ್ ಕ್ವಾರಂಟೈನ್ ಕೂಡ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.  ಈ ಸಂದರ್ಭದಲ್ಲಿ  ಚಾಮರಾಜನಗರದ ಉದ್ಯಮಿ ತೆಗೆದುಕೊಂಡ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಉದ್ಯಮಿ ತೆಗೆದುಕೊಂಡ ನಿರ್ಧಾರವೇನು? ಇಲ್ಲಿದೆ ನೋಡಿ.

Video Top Stories