ಒಗ್ಗಟ್ಟಿನ ಮಂತ್ರದೊಂದಿಗೆ 'ನಮೋ' ದೀಪಾಭಿಯಾನಕ್ಕೆ ಭಾರತ ಸಿದ್ಧ
ಪ್ರಧಾನಿ ಮೋದಿಯವರ ದೀಪ ಹಚ್ಚೋಣ ಕರೆಗೆ ಸಿಎಂ ಬಿಎಸ್ವೈ ಸಾಥ್ ನೀಡಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಬಿಎಸ್ವೈ ಇಂದು ರಾತ್ರಿ 9 ಕ್ಕೆ ಎಲ್ಲರೂ ನಿಮ್ಮ ನಿಮ್ಮ ಮನೆಗಳಲ್ಲಿ ದೀಪ ಬೆಳಗಿಸಿ ಎಂದು ಮನವಿ ಮಾಡಿದ್ದಾರೆ. 'ನಮಗೆ ಕೊರೋನಾವನ್ನು ಸೋಲಿಸುವ ಶಕ್ತಿ, ಸಾಮರ್ಥ್ಯವಿದೆ. ಇಂದು ರಾತ್ರಿ ದೀಪ ಹಚ್ಚುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸೋಣ' ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು (ಏ.05): ಪ್ರಧಾನಿ ಮೋದಿಯವರ ದೀಪ ಹಚ್ಚೋಣ ಕರೆಗೆ ಸಿಎಂ ಬಿಎಸ್ವೈ ಸಾಥ್ ನೀಡಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಬಿಎಸ್ವೈ ಇಂದು ರಾತ್ರಿ 9 ಕ್ಕೆ ಎಲ್ಲರೂ ನಿಮ್ಮ ನಿಮ್ಮ ಮನೆಗಳಲ್ಲಿ ದೀಪ ಬೆಳಗಿಸಿ ಎಂದು ಮನವಿ ಮಾಡಿದ್ದಾರೆ. 'ನಮಗೆ ಕೊರೋನಾವನ್ನು ಸೋಲಿಸುವ ಶಕ್ತಿ, ಸಾಮರ್ಥ್ಯವಿದೆ. ಇಂದು ರಾತ್ರಿ ದೀಪ ಹಚ್ಚುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸೋಣ' ಎಂದು ಮನವಿ ಮಾಡಿದ್ದಾರೆ.