ಇಂಟರ್ ವ್ಯೂ: ಲಾಕ್ಡೌನ್ ಸೇರಿದಂತೆ ಹಲವು ಮಹತ್ವದ ಸಂಗತಿಗಳನ್ನ ಬಿಚ್ಚಿಟ್ಟ ಬಿಎಸ್ವೈ
ರಾಜ್ಯಕ್ಕೆ ಕೊರೋನಾ ಅಪ್ಪಳಿಸಿದ್ದೆ ತಡ ಯಡಿಯೂರಪ್ಪ ಸರ್ಕಾರ ಫುಲ್ ಅಲರ್ಟ್ ಆಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತು. ಇನ್ನು ಈ ಮಾಹಾಮಾರಿ ವಿರುದ್ಧ ಹೋರಾಟದ ಬಗ್ಗೆ ನಿಮ್ಮ ಸುವರ್ಣ ನ್ಯೂಸ್ ಜತೆ ಎಕ್ಸ್ಕ್ಲೂಸಿವ್ ಇಂಟರ್ವ್ಯೂನಲ್ಲಿ ಯಡಿಯೂರಪ್ಪ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.
ಬೆಂಗಳೂರು, (ಏ.07): ದೂರದ ಚೀನಾದಿಂದ ದೇಶಕ್ಕೆ ಮಾತ್ರವಲ್ಲದೇ ಕರ್ನಾಟಕದಲ್ಲೂ ಮಾಹಾಮಾರಿ ಕೊರೋನಾ ವೈರಸ್ ಕಟ್ಟಿ ಕಾಡುತ್ತಿದೆ. ಮೊದ ಮೊದಲು ದೇಶದಲ್ಲಿ ಸೋಂಕಿತರ ಸಂಖ್ಯೆ 3ನೇ ಸ್ಥಾನದಲ್ಲಿದ್ದ ಕರ್ನಾಟಕ ಇದೀಗ 9ನೇ ಸ್ಥಾನಕ್ಕೆ ಕುಸಿದಿರುವುದು ಸಂತಸದ ಸಂಗತಿ. ಇದಕ್ಕೆ ಕಾರಣ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ.
ಕೊರೋನಾ ವೈರಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಹೌದು..ರಾಜ್ಯಕ್ಕೆ ಕೊರೋನಾ ಅಪ್ಪಳಿಸಿದ್ದೆ ತಡ ಯಡಿಯೂರಪ್ಪ ಸರ್ಕಾರ ಫುಲ್ ಅಲರ್ಟ್ ಆಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತು. ಇನ್ನು ಈ ಮಾಹಾಮಾರಿ ವಿರುದ್ಧ ಹೋರಾಟದ ಬಗ್ಗೆ ನಿಮ್ಮ ಸುವರ್ಣ ನ್ಯೂಸ್ ಜತೆ ಎಕ್ಸ್ಕ್ಲೂಸಿವ್ ಇಂಟರ್ವ್ಯೂನಲ್ಲಿ ಯಡಿಯೂರಪ್ಪ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.