ಕೊರೋನಾ ವಿರುದ್ಧ ಸಮರ: ಸಚಿವ ಸುರೇಶ್ ಕುಮಾರ್ ಹೆಗಲಿಗೆ ಹೆಚ್ಚುವರಿ ಹೊಣೆ
- ಕೊರೋನಾವೈರಸ್ ತಡೆಗೆ ಸಮರ ಹೂಡಿರುವ ಕರ್ನಾಟಕ ಸರ್ಕಾರ
- ಈ ಹಿಂದೆ ಡಾ. ಸುಧಾಕರ್ಗೆ ಹೆಚ್ಚುವರಿ ಹೊಣೆ ನೀಡಲಾಗಿತ್ತು
- ಈಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೆಗಲಿಗೆ ಹೆಚ್ಚುವರಿ ಹೊಣೆ
ಬೆಂಗಳೂರು (ಏ.03): ಕೊರೋನಾವೈರಸ್ ತಡೆಗೆ ಕರ್ನಾಟಕ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಈ ಹಿಂದೆ ಕೊರೋನಾವೈರಸ್ ಸೋಂಕು ಸಂಬಂಧಿತ ಎಲ್ಲಾ ಜವಾಬ್ದಾರಿ ಡಾ. ಸುಧಾಕರ್ಗೆ ವಹಿಸಲಾಗಿತ್ತು. ಈಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೆಗಲಿಗೆ ಹೆಚ್ಚುವರಿ ಹೊಣೆ ಕೊಡಲಾಗಿದೆ. ಇಲ್ಲಿದೆ ಮಾಹಿತಿ...
ಇದನ್ನೂ ನೋಡಿ | ಇನ್ಮುಂದೆ ಇಂದಿರಾ ಕ್ಯಾಂಟೀನ್ನಲ್ಲಿ ಫ್ರೀ ಊಟ ಇಲ್ಲ!...