ಮಾನವೀಯತೆ ಮೆರೆದ ಸ್ಮಶಾನ ಕಾರ್ಮಿಕರು; ಇವರ ಕೆಲಸಕ್ಕೆ ಶಹಭ್ಬಾಸ್ ಎನ್ನಲೇಬೇಕು!
ಬೆಂಗಳೂರು ಸ್ಮಶಾನ ಕಾರ್ಮಿಕರು ತಮ್ಮ ಒಂದು ತಿಂಗಳ ಸಂಬಳವನ್ನು ದೇಣಿಗೆಯಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಒಟ್ಟು 20.72 ಲಕ್ಷ ದೇಣಿಗೆ ನೀಡಿದ್ದಾರೆ. ಸ್ಮಶಾನ ಕಾರ್ಮಿಕರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರು ಸ್ಮಶಾನ ಕಾರ್ಮಿಕರು ತಮ್ಮ ಒಂದು ತಿಂಗಳ ಸಂಬಳವನ್ನು ದೇಣಿಗೆಯಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಒಟ್ಟು 20.72 ಲಕ್ಷ ದೇಣಿಗೆ ನೀಡಿದ್ದಾರೆ. ಸ್ಮಶಾನ ಕಾರ್ಮಿಕರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕೊರೋನಾ ಭೀತಿ: ಮಲೆನಾಡು ಪ್ರವೇಶಿಸ್ಬೇಕಾದ್ರೆ ವಾಹನಗಳೂ ಸ್ನಾನ ಮಾಡ್ಬೇಕು..!