ಸಾಯಿ ಕುಮಾರ್ ಪ್ರಕಾರ ಈ ವೇಳೆ ನಾಲ್ಕನೇ ಸಿಂಹ ಯಾರು?
ಖಡಕ್ ಡೈಲಾಗ್ ಮೂಲಕ ಕೊರೋನಾ ಜಾಗೃತಿ/ ಸಾಯಿಕುಮಾರ್ ರಿಂದ ಸಿಂಹಗಳ ವ್ಯಾಖ್ಯಾನ/ ಕೊರೋನಾ ಓಡಿಸಲು ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದ ಕುಮಾರ್
ಬೆಂಗಳೂರು(ಏ. 01) ಪೊಲೀಸ್ ಸ್ಟೋರಿ, ಅಗ್ನಿ ಐಪಿಎಸ್ ಖ್ಯಾತಿಯ ನಟ ಡೈಲಾಗ್ ಕಿಂಗ್ ಸಾಯಿ ಕುಮಾರ್ ತಮ್ಮ ಡೈಲಾಗ್ ಮೂಲಕವೇ ಕೊರೋನಾ ಜಾಗೃತಿ ಮಾಡಿದ್ದಾರೆ.
ವೈರಲ್ ಆದ ಮೌಲ್ವಿಯ ಆಡಿಯೋ ಬಿಚ್ಚಿಟ್ಟ ಭಯಾನಕ ಸತ್ಯ
ಮೂರು ಸಿಂಹಗಳ ಡೈಲಾಗ್ ಹೊಡೆದಿದ್ದ ಸಾಯಿಕುಮಾರ್, ವೈದ್ಯರು, ಪೌರಕಾರ್ಮಿಕರು, ಪೋಲೀಸರನ್ನ ಆ ಮೂರು ಸಿಂಹಗಳಿಗೆ ಹೋಲಿಸಿದ್ದಾರೆ. ಕಾಣದೆ ಇರುವ ನಾಲ್ಕನೇ ಸಿಂಹದ ಬಗ್ಗೆಯೂ ಮಾತನಾಡಿದ್ದಾರೆ. ಸಾಯಿ ಏನು ಹೇಳಿದ್ದಾರೆ ಕೇಳಿಕೊಂಡು ಬನ್ನಿ..