Asianet Suvarna News Asianet Suvarna News

ಕೊರೋನಾ ವಿರುದ್ಧ ಸಮರ: ರಾಜ್ಯ ಸರ್ಕಾರದ ಮುಂದೆ ಹೊಸ ಸಮಸ್ಯೆ

  • ಕೊವಿಡ್‌-19 ವಿರುದ್ಧ ಸಮರದಲ್ಲಿ ಪರಿಸ್ಥಿತಿಯ ನಿಗಾ ಮತ್ತು ಲಾಕ್‌ಡೌನ್ ನಿರ್ಣಾಯಕ
  • ವೈದ್ಯಕೀಯ ಸೌಲಭ್ಯ ಮತ್ತು ಕಟ್ಟುನಿಟ್ಟಿನ ಲಾಕ್‌ಡೌನ್‌ ಅನುಷ್ಠಾನಕ್ಕೆ ಉಸ್ತುವಾರಿ ಅಗತ್ಯ
  • ಜಿಲ್ಲೆಗೊಂದು ಉಸ್ತುವಾರಿ ಸಚಿವರಿಲ್ಲದೇ ಸರ್ಕಾರ ಪರದಾಟ 

ಬೆಂಗಳೂರು (ಮಾ.30): ಕೊವಿಡ್‌-19 ವಿರುದ್ಧ ಸಮರದಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸುವಿಕೆ ಮತ್ತು ಕಟ್ಟುನಿಟ್ಟಿನ ಲಾಕ್‌ಡೌನ್ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ ಸಮರ್ಪಕ ವೈದ್ಯಕೀಯ ಸೌಲಭ್ಯ ಮತ್ತು ಕಟ್ಟುನಿಟ್ಟಿನ ಲಾಕ್‌ಡೌನ್‌ ಅನುಷ್ಠಾನಕ್ಕೆ ಸರ್ಕಾರದ ಕಡೆಯಿಂದ ಉಸ್ತುವಾರಿ ಅಗತ್ಯ. ಆದರೆ ಜಿಲ್ಲೆಗೊಂದು ಉಸ್ತುವಾರಿ ಸಚಿವರಿಲ್ಲದೇ ಸರ್ಕಾರ ಪರದಾಡುತ್ತಿದೆ. ವೈದ್ಯಕೀಯ ಅವಶ್ಯಕತೆಗಳ ಮೇಲೆ ನಿಗಾ ಇಡಲು,  ಜಿಲ್ಲೆಗಳ ಜನರ ಸಮಸ್ಯೆ ಆಲಿಸಲು, ಲಾಕ್‌ಡೌನ್‌ ಅವಧಿಯಲ್ಲಿ ಅತ್ಯಗತ್ಯ ಸೇವೆಗಳ ನಿಗಾ ವಹಿಸಲು ಒಬ್ಬೊಬ್ಬರು ಎರಡೆರಡು ಜಿಲ್ಲೆಗಳ ಮೇಲೆ ನಿಗಾ ಇಡುವ ಪರಿಸ್ಥಿತಿ ಇದೆ. 

ಇದನ್ನೂ ನೋಡಿ | ಆತ್ಮಹತ್ಯೆ ಬೇಡ: ಕುಡುಕರ ಮನೆ ಬಾಗಿಲಿಗೆ ಎಣ್ಣೆ! ಅನ್‌ಲೈನ್‌ ಆರ್ಡರ್‌ ಮಾಡಿದ್ರೆ 'ಇಳಿಸ್ತಾರೆ ನಶೆ'!

ರಾಜಾಜ್ಞೆ ತಂದ ನಿಟ್ಟುಸಿರು,  ಮಧ್ಯಮ ವರ್ಗದವರಿಗೆ ಕೇಂದ್ರದ ಬಿಗ್ ರಿಲೀಫ್...
"

Video Top Stories