Asianet Suvarna News Asianet Suvarna News

ದೆಹಲಿಯಿಂದ ಗುಳೆ ಹೊರಟ ಕಾರ್ಮಿಕರು; ರಾಜಧಾನಿಯಲ್ಲಿ ಕೈ ಮೀರಿದೆ ಪರಿಸ್ಥಿತಿ

ದೆಹಲಿಯಿಂದ ಸಾವಿರಾರು ಕಾರ್ಮಿಕರು ಗುಳೆ ಹೊರಟಿದ್ಧಾರೆ. ಲಾಕ್‌ಡೌನ್‌ನಿಂದಾಗಿ ಕಳೆದ 5 ದಿನಗಳಿಂದ ಜನರಿಗೆ ಊಟವಿಲ್ಲ, ಮಡಲು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಸಿಕ್ಕ ಸಿಕ್ಕ ಲಾರಿ, ಕಂಟೇನರ್,  ಹತ್ತಿ ಊರುಗಳಿಗೆ ಮರಳುತ್ತಿದ್ದಾರೆ. ದೆಹಲಿ ಗಡಿಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಜಮಾಯಿಸಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

ದೆಹಲಿಯಿಂದ ಸಾವಿರಾರು ಕಾರ್ಮಿಕರು ಗುಳೆ ಹೊರಟಿದ್ಧಾರೆ. ಲಾಕ್‌ಡೌನ್‌ನಿಂದಾಗಿ ಕಳೆದ 5 ದಿನಗಳಿಂದ ಜನರಿಗೆ ಊಟವಿಲ್ಲ, ಮಡಲು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಸಿಕ್ಕ ಸಿಕ್ಕ ಲಾರಿ, ಕಂಟೇನರ್,  ಹತ್ತಿ ಊರುಗಳಿಗೆ ಮರಳುತ್ತಿದ್ದಾರೆ. ದೆಹಲಿ ಗಡಿಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಜಮಾಯಿಸಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

Video Top Stories