Asianet Suvarna News Asianet Suvarna News

ದೆಹಲಿ ಸಿಎಂಗೆ ಬಿಗ್ ರಿಲೀಫ್; ಕೇಜ್ರಿಗೆ ಕೊರೊನಾ ಟೆಸ್ಟ್ ನೆಗೆಟಿವ್

ಜ್ವರ ಮತ್ತು ಗಂಟಲಿನಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನ ಭೀತಿ ಎದುರಿಸುತ್ತಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಪಾಯದಿಂದ ಪಾರಾಗಿದ್ದಾರೆ. ಕೇಜ್ರಿವಾಲ್ ಅವರಿಗೆ ಮಂಗಳವಾರ ಕೊರೋನಾ ಸೋಂಕು ಪತ್ತೆ ಪರೀಕ್ಷೆ ನಡೆಸಿದ್ದು ವರದಿ ಪ್ರಕಟವಾಗಿದೆ. ಅದರಲ್ಲಿ ಅವರಲ್ಲಿ ಸೋಂಕು ತಗುಲದೇ ಇರುವುದು ಖಚಿತಪಟ್ಟಿದೆ. ಈ ನಡುವೆ ಸಿಎಂಗೆ ಕಾಣಿಸಿಕೊಂಡಿದ್ದ ಜ್ವರ ಕಡಿಮೆಯಾಗಿದೆ. ಕೇಜ್ರಿವಾಲ್ ಕೆಮ್ಮು ಮತ್ತು ಮಧುಮೇಹದಿಂದ ಬಳಲುತ್ತಿರುವ ಕಾರಣ ಆತಂಕ ಎದುರಾಗಿತ್ತು. 

 

ಬೆಂಗಳೂರು (ಜೂ. 10): ಜ್ವರ ಮತ್ತು ಗಂಟಲಿನಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನ ಭೀತಿ ಎದುರಿಸುತ್ತಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಪಾಯದಿಂದ ಪಾರಾಗಿದ್ದಾರೆ. ಕೇಜ್ರಿವಾಲ್ ಅವರಿಗೆ ಮಂಗಳವಾರ ಕೊರೋನಾ ಸೋಂಕು ಪತ್ತೆ ಪರೀಕ್ಷೆ ನಡೆಸಿದ್ದು ವರದಿ ಪ್ರಕಟವಾಗಿದೆ. 

'ಯುವ ಸಮುದಾಯಕ್ಕೆ ಕೊರೋನಾ ಬಂದ್ರೆ, ಸೋಂಕು ಕಂಟ್ರೋಲ್ ಆಗುತ್ತೆ'

ಅದರಲ್ಲಿ ಅವರಲ್ಲಿ ಸೋಂಕು ತಗುಲದೇ ಇರುವುದು ಖಚಿತಪಟ್ಟಿದೆ. ಈ ನಡುವೆ ಸಿಎಂಗೆ ಕಾಣಿಸಿಕೊಂಡಿದ್ದ ಜ್ವರ ಕಡಿಮೆಯಾಗಿದೆ. ಕೇಜ್ರಿವಾಲ್ ಕೆಮ್ಮು ಮತ್ತು ಮಧುಮೇಹದಿಂದ ಬಳಲುತ್ತಿರುವ ಕಾರಣ ಆತಂಕ ಎದುರಾಗಿತ್ತು. 

Video Top Stories