Asianet Suvarna News Asianet Suvarna News

ಬಿಡುಗಡೆಯಾದ್ಮೇಲೆ ನಿಮಗೆ ಹೆಮ್ಮೆಯಾಗುವಂತೆ ಮಾಡ್ತೀನಿ ಎಂದ ಆರ್ಯನ್

ಬಾಲಿವುಡ್(Bollywood) ನಟ ಶಾರೂಖ್ ಖಾನ್ ಪುತ್ರ ಎನ್‌ಸಿಬಿ ಕೌನ್ಸೆಲಿಂಗ್ ವೇಳೆ ಅಧಿಕಾರಿಗಳಲ್ಲಿ ಒಂದು ಮಾತು ಹೇಳಿದ್ದಾರೆ. ಮುಂಬೈ ಕರಾವಳಿಯಲ್ಲಿ ಐಷರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಪಾರ್ಟಿಗೆ ಎನ್‌ಸಿಬಿ(NCB) ದಾಳಿ ಮಾಡಿದ್ದು ಆರ್ಯನ್ ಖಾನ್ ಸೇರಿ 10ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

ಬಾಲಿವುಡ್(Bollywood) ನಟ ಶಾರೂಖ್ ಖಾನ್ ಪುತ್ರ ಎನ್‌ಸಿಬಿ ಕೌನ್ಸೆಲಿಂಗ್ ವೇಳೆ ಅಧಿಕಾರಿಗಳಲ್ಲಿ ಒಂದು ಮಾತು ಹೇಳಿದ್ದಾರೆ. ಮುಂಬೈ ಕರಾವಳಿಯಲ್ಲಿ ಐಷರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಪಾರ್ಟಿಗೆ ಎನ್‌ಸಿಬಿ(NCB) ದಾಳಿ ಮಾಡಿದ್ದು ಆರ್ಯನ್ ಖಾನ್ ಸೇರಿ 10ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

ರಿಲೀಸ್‌ ನಂತ್ರ ಬಡವರಿಗಾಗಿ ಕೆಲಸ, ನಿಮಗೆ ಹೆಮ್ಮೆ ತರುತ್ತೇನೆ ಎಂದ ಆರ್ಯನ್

ಕೌನ್ಸೆಲಿಂಗ್ ವೇಳೆ ಮಾತನಾಡಿದ ಆರ್ಯನ್ ಖಾನ್(Aryan Khan) ಬಿಡುಗಡೆಯಾದ ನಂತರ ಬಡವರಿಗಾಗಿ ಕೆಲಸ ಮಾಡುತ್ತೇನೆ. ನೀವು ನನ್ನ ಬಗ್ಗೆ ಹೆಮ್ಮೆ ಪಡುವಂತೆ ಮಾಡುತ್ತೇನೆ ಎಂದಿದ್ದಾರೆ.

Video Top Stories