Asianet Suvarna News Asianet Suvarna News

ಅಲ್ಲು ಅರ್ಜುನ್-ರಶ್ಮಿಕಾಗೆ ಸಂಕಷ್ಟ; 'ಪುಷ್ಪ' ತಂಡಕ್ಕೆ ಡೆಂಗ್ಯೂ ಕಾಟ

ಬಿಗ್ ಬಜೆಟ್ ಪಂಚ ಭಾಷಾ ಸಿನಿಮಾ 'ಪುಷ್ಪ' ಆರಂಭದಿಂದಲೂ ಒಂದಾದ ಮೇಲೊಂದು ಸಂಕಷ್ಟ ಎದುರಿಸುತ್ತಿದೆ. ಅರಣ್ಯ ಪ್ರದೇಶದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಈ ಸ್ಥಳದಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ನಿರ್ದೇಶಕ ಸುಕುಮಾರ್‌ಗೆ ಡೆಂಗ್ಯೂ ಆಗಿತ್ತು. ಆನಂತರ ಅರ್ಜುನ್‌ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.
 

ಬಿಗ್ ಬಜೆಟ್ ಪಂಚ ಭಾಷಾ ಸಿನಿಮಾ 'ಪುಷ್ಪ' ಆರಂಭದಿಂದಲೂ ಒಂದಾದ ಮೇಲೊಂದು ಸಂಕಷ್ಟ ಎದುರಿಸುತ್ತಿದೆ. ಅರಣ್ಯ ಪ್ರದೇಶದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಈ ಸ್ಥಳದಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ನಿರ್ದೇಶಕ ಸುಕುಮಾರ್‌ಗೆ ಡೆಂಗ್ಯೂ ಆಗಿತ್ತು. ಆನಂತರ ಅರ್ಜುನ್‌ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

Video Top Stories