Asianet Suvarna News Asianet Suvarna News

ತುಳುನಾಡಿನಲ್ಲಿ ಎಲ್ಲರೂ ದೈವಾರಾಧನೆ ಮಾಡುತ್ತಾರೆ: ನಟ ಚೇತನ್‌’ಗೆ ತಿವಿದ ಸ್ವರಾಜ್‌ ಶೆಟ್ಟಿ

ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂಬ ನಟ ಚೇತನ್ ಹೇಳಿಕೆಗೆ, ಕಾಂತಾರದ 'ಗುರುವ' ಸ್ವರಾಜ್‌ ಶೆಟ್ಟಿ ಕೌಂಟರ್ ನೀಡಿದ್ದಾರೆ. ಹಿಂದೂ ಸಂಸ್ಕೃತಿಗೆ ಎಷ್ಟು ವರ್ಷದ ಇತಿಹಾಸವಿದೆ ಎಂದು ಯಾರಿಗೂ ಗೊತ್ತಿಲ್ಲ. ದೈವಾರಾಧನೆ ಎಂಬುದನ್ನು ನಾವು ಸಮರ್ಥಿಸಿಕೊಳ್ಳಲು ಆಗುವುದಿಲ್ಲ ಎಂದಿದ್ದಾರೆ.
 

First Published Oct 19, 2022, 5:32 PM IST | Last Updated Oct 19, 2022, 5:32 PM IST

ತುಳುನಾಡಿನಲ್ಲಿ ಎಲ್ಲರೂ ದೈವಾರಾಧನೆಯನ್ನು ಮಾಡುತ್ತಾರೆ ಹಾಗೂ ನಂಬಿಕೆ ಇಟ್ಟಿದ್ದಾರೆ. ಅದೇ ನಂಬಿಕೆಯಲ್ಲಿ ನಾವು ಬದುಕುತ್ತಿದ್ದು, ನಟ ಚೇತನ್ ಹೇಳಿಕೆಯು ಎಲ್ಲೋ ಒಂದು ಕಡೆ ನಮಗೆ ಧಕ್ಕೆ ತರುವಂತಿದೆ ಎಂದಿದ್ದಾರೆ. ಸಿನಿಮಾವನ್ನು ವಿಮರ್ಶೆ ಮಾಡಬಹುದು ಆದರೆ ಭೂತಾರಾಧನೆ ಹಿಂದುತ್ವಕ್ಕೆ ಸಂಬಂಧ ಪಟ್ಟಿದ್ದು ಅಲ್ಲ ಎನ್ನುವುದು ತಪ್ಪು. ಚೇತನ್ ನಟನಾಗಿ ಸಿನಿಮಾವನ್ನು ಸಿನಿಮಾ ರೀತಿಯಲ್ಲಿ ನೋಡಲಿ ಎಂದಿದ್ದಾರೆ.
 

Video Top Stories