Asianet Suvarna News Asianet Suvarna News

ರಾಜಮೌಳಿ ಸಿನಿಮಾ ನಿರಾಕರಿಸಿದ ನಟರು; ಸಿದ್ಧತೆ ಮಾಡ್ಕೊಂಡ್ಮೇಲೆ 'No'ಅಂದ್ರಾ?

ಲಾಕ್‌ಡೌನ್‌ ನಡುವೆಯೂ ಒಂದಿಷ್ಟು ಷರತ್ತುಗಳನ್ನು ಪಾಲಿಸುತ್ತಾ ಶೂಟಿಂಗ್ ಮಾಡಬಹುದು ಎಂದು ಸರ್ಕಾರ ಅನುಮತಿ ನೀಡಿದೆ. ಬಹುನಿರೀಕ್ಷಿತ ಸಿನಿಮಾ 'ಆರ್‌ಆರ್‌ಆರ್‌' ಚಿತ್ರೀಕರಣ ಪ್ರಾರಂಭಿಸಲು ಹೈದರಾಬಾದ್‌ನಲ್ಲಿ ನಿರ್ದೇಶಕ ರಾಜ್‌ಮೌಳಿ ಸಿದ್ಧತೆ ಮಾಡಿಕೊಂಡರೂ ನಟ ಜೂನಿಯರ್ ಎನ್ ಟಿಆರ್‌ ಹಾಗೂ ರಾಮ್‌ಚರಣ್‌ ಮಾತ್ರ ನೋ ನಾವು ಬರೋದಿಲ್ಲ ಎಂದು ದಿಟ್ಟವಾಗಿ ಹೇಳಿದ್ದಾರಂತೆ. ಇದಕ್ಕೆ ಕಾರಣವೇನು?

ಲಾಕ್‌ಡೌನ್‌ ನಡುವೆಯೂ ಒಂದಿಷ್ಟು ಷರತ್ತುಗಳನ್ನು ಪಾಲಿಸುತ್ತಾ ಶೂಟಿಂಗ್ ಮಾಡಬಹುದು ಎಂದು ಸರ್ಕಾರ ಅನುಮತಿ ನೀಡಿದೆ. ಬಹುನಿರೀಕ್ಷಿತ ಸಿನಿಮಾ 'ಆರ್‌ಆರ್‌ಆರ್‌' ಚಿತ್ರೀಕರಣ ಪ್ರಾರಂಭಿಸಲು ಹೈದರಾಬಾದ್‌ನಲ್ಲಿ ನಿರ್ದೇಶಕ ರಾಜ್‌ಮೌಳಿ ಸಿದ್ಧತೆ ಮಾಡಿಕೊಂಡರೂ ನಟ ಜೂನಿಯರ್ ಎನ್ ಟಿಆರ್‌ ಹಾಗೂ ರಾಮ್‌ಚರಣ್‌ ಮಾತ್ರ ನೋ ನಾವು ಬರೋದಿಲ್ಲ ಎಂದು ದಿಟ್ಟವಾಗಿ ಹೇಳಿದ್ದಾರಂತೆ. ಇದಕ್ಕೆ ಕಾರಣವೇನು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Suvarna Entertainment 


 

Video Top Stories