ಅವಕಾಶ ಕೊಡಿಸುವುದಾಗಿ ಹೇಳಿ ಆಫೀಸ್ ನಂಬರ್ ಕೊಟ್ಟ ಕರಣ್; ತಿರುಗಿ ಬಿದ್ದ ನಟರು!
ಸಂದೇಶ್ ಪ್ರೊಡಕ್ಷನ್ ಲಾಂಛನದಲ್ಲಿ 'ಕೃಷ್ಣ ಅಟ್ ಜಿಮೇಲ್.ಕಾಂ' ಚಿತ್ರದ ಮುಹೂರ್ತ ಅರ್ಜುನ್ ಜನ್ಯಾ ಸ್ಟೋಡಿಯೋದಲ್ಲಿ ಸರಳವಾಗಿ ನೆರವೇರಿದೆ. ಚಿತ್ರಕ್ಕೆ ನಾಗಶೇಖರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಸಂದೇಶ್ ಪ್ರೊಡಕ್ಷನ್ ಲಾಂಛನದಲ್ಲಿ 'ಕೃಷ್ಣ ಅಟ್ ಜಿಮೇಲ್.ಕಾಂ' ಚಿತ್ರದ ಮುಹೂರ್ತ ಅರ್ಜುನ್ ಜನ್ಯಾ ಸ್ಟೋಡಿಯೋದಲ್ಲಿ ಸರಳವಾಗಿ ನೆರವೇರಿದೆ. ಚಿತ್ರಕ್ಕೆ ನಾಗಶೇಖರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಬಾಲಿವುಡ್ನಲ್ಲಿ ಒಬ್ಬೊಬ್ಬರಾಗಿ ನಿರ್ಮಾಪಕ ಕರಣ್ ಜೋಹಾರ್ ವಿರುದ್ಧ ತಿರುಗಿ ಬೀಳುತ್ತಿದ್ದಾರೆ. ನಟರಿಗೆ ಅವಕಾಶ ಕೊಡಿಸುವುದಾಗಿ ಮಾತು ಕೊಟ್ಟು, ಆಫೀಸ್ ನಂಬರ್ ಕೊಡುತ್ತಾರೆ. ಎಷ್ಟೇ ಕರೆ ಮಾಡಿದರೂ ಕೈಗೆ ಸಿಗದಂತೆ ಯಾಮಾರಿಸಿ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಳ್ಳುತ್ತಾರಂತೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment