Asianet Suvarna News Asianet Suvarna News

ಚರ್ಚ್‌ನಲ್ಲಿ ನಡೆದ ನಾಮಕರಣ: ಅರ್ಜುನ್ ಸರ್ಜಾ ಗೈರಾಗಿದ್ದಕ್ಕೆ ಇದೇ ಕಾರಣ ?

ಚಿರು-ಮೇಘನಾ ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಆದರೆ ಚರ್ಚ್‌ನಲ್ಲಿ ನಾಮಕರಣ ಮಾಡಿದ ಕಾರಣ ಅರ್ಜುನ್ ಅವರು ಅಸಮಧಾನಗೊಂಡಿದ್ದಾರೆ ಎನ್ನಲಾಗಿದೆ.

ಸರ್ಜಾ ಕುಟುಂಬದ ಕುಡಿ ಚಿರು-ಮೇಘನಾ ಮಗುವಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಯ್ತು. ಆದರೆ ಕಾರ್ಯಕ್ರಮದಲ್ಲಿ ನಟ ಅರ್ಜುನ್ ಸರ್ಜಾ ಅವರೇ ಇರಲಿಲ್ಲ. ಅರ್ಜುನ್ ಸರ್ಜಾ ಅವರ ಫ್ಯಾಮಿಲಿಯೇ ಇರಲಲ್ಲ. ಮೇಘನಾ ಚಿರು ಕ್ರಿಶ್ಚಿಯನ್ ಹಾಗೂ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು.

ಜ್ಯೂ. ಚಿರುಗೆ ಹೆಸರಿಟ್ಟ ಮೇಘನಾ ರಾಜ್, ಸರ್ಜಾ ಕುಟುಂಬ!

ಚಿರು-ಮೇಘನಾ ಮಗನಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಆದರೆ ಚರ್ಚ್‌ನಲ್ಲಿ ನಾಮಕರಣ ಮಾಡಿದ ಕಾರಣ ಅರ್ಜುನ್ ಅವರು ಅಸಮಧಾನಗೊಂಡಿದ್ದಾರೆ ಎನ್ನಲಾಗಿದೆ. ಇನ್ನು ನಾಮಕರಣದ ಬಗ್ಗೆ ಕೊಂಕು ತೆಗೆದವರ ಬಗ್ಗೆ ಮೇಘನಾ ರಾಜ್ ಪ್ರತ್ಯುತ್ತರ ಕೊಟ್ಟಿದ್ದಾರೆ. ಆದರೆ ಸರ್ಜಾ ಕುಟುಂಬಕ್ಕೆ ಅರ್ಜುನ್ ಸರ್ಜಾ ಅವರು ಕಟ್ಟಿಸಿದ ದೇವಾಲಯದಲ್ಲಿ ಚಿರು ಮಗನ ನಾಮಕರಣ ಮಾಡುವ ಆಸೆ ಇತ್ತು ಎನ್ನಲಾಗುತ್ತಿದೆ.

Video Top Stories