Asianet Suvarna News Asianet Suvarna News

ಚಿಕ್ಕಮಗಳೂರು: ತನ್ನ ಮಗುವನ್ನೆ ಕತ್ತು ಹಿಸುಕಿ ಕೊಂದ ಪಾಪಿ ತಂದೆ

ಚಿಕ್ಕಮಗಳೂರಿನಲ್ಲಿ ಕಟುಕ ತಂದೆ ಕತ್ತು ಹಿಸುಕಿ ತನ್ನದೇ ಹೆಣ್ಣು ಮಗುವನ್ನು ಹತ್ಯೆ ಮಾಡಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಬೂಚೇನಹಳ್ಳಿ ಕಾವಲ್ ನಲ್ಲಿ ಪ್ರಕರಣ ನಡೆದಿದ್ದು ಒಂದೂವರೆ ತಿಂಗಳ ಕಂದನನ್ನ ಕೊಂದ  ಮಂಜುನಾಥ್ ( 27) ನನ್ನು ವಶಕ್ಕೆ ಪಡೆಯಲಾಗಿದೆ. ಮಗು ಹತ್ಯೆ ಮಾಡಲು ಸಲಹೆ ನೀಡಿದ್ದ ಕಪಟ ಜ್ಯೋತಿಷಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಕಟುಕ ತಂದೆ ಕತ್ತು ಹಿಸುಕಿ ತನ್ನದೇ ಹೆಣ್ಣು ಮಗುವನ್ನು ಹತ್ಯೆ ಮಾಡಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಬೂಚೇನಹಳ್ಳಿ ಕಾವಲ್ ನಲ್ಲಿ ಪ್ರಕರಣ ನಡೆದಿದ್ದು ಒಂದೂವರೆ ತಿಂಗಳ ಕಂದನನ್ನ ಕೊಂದ  ಮಂಜುನಾಥ್ ( 27) ನನ್ನು ವಶಕ್ಕೆ ಪಡೆಯಲಾಗಿದೆ. ಮಗು ಹತ್ಯೆ ಮಾಡಲು ಸಲಹೆ ನೀಡಿದ್ದ ಕಪಟ ಜ್ಯೋತಿಷಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.