Asianet Suvarna News Asianet Suvarna News

ಇವರಿಬ್ಬರಿಲ್ಲದೇ ದರ್ಶನ್ ಸಿನಿಮಾ ಕಂಪ್ಲೀಟ್ ಆಗೋದೇ ಇಲ್ಲ!

ಒಡೆಯ ಸಿನಿಮಾದ ಇಬ್ಬರು ದಿಗ್ಗಜರು ನಿಮ್ಮ ಸುವರ್ಣ ನ್ಯೂಸ್  ಜೊತೆ. ಒಬ್ಬರು ಹಾಸ್ಯಕ್ಕೆ ಮಹಾರಾಜ ಆದ್ರೆ ಇನ್ನೊಬ್ಬರು ರೌದ್ರಕ್ಕೆ ಮಹಾರಾಜ. ಇನ್ನೊಬ್ಬರು ರೌದ್ರಕ್ಕೆ ಮಹಾರಾಜ. ಯಾರಪ್ಪಾ ಅವ್ರು ಅಂತಿದೀರಾ? ಯಸ್ ಅವರೇ ಸಾಧುಕೋಕಿಲ ಹಾಗೂ ರವಿಶಂಕರ್. 'ಒಡೆಯ' ಚಿತ್ರದ ಬಗ್ಗೆ ಇವರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಕೇಳಿ . 

ಒಡೆಯ  ಸಿನಿಮಾದ ಇಬ್ಬರು ದಿಗ್ಗಜರು ನಿಮ್ಮ ಸುವರ್ಣ ನ್ಯೂಸ್  ಜೊತೆ. ಒಬ್ಬರು ಹಾಸ್ಯಕ್ಕೆ ಮಹಾರಾಜ ಆದ್ರೆ ಇನ್ನೊಬ್ಬರು ರೌದ್ರಕ್ಕೆ ಮಹಾರಾಜ. ಇನ್ನೊಬ್ಬರು ರೌದ್ರಕ್ಕೆ ಮಹಾರಾಜ. ಯಾರಪ್ಪಾ ಅವ್ರು ಅಂತಿದೀರಾ? ಯಸ್ ಅವರೇ ಸಾಧುಕೋಕಿಲ ಹಾಗೂ ರವಿಶಂಕರ್. 'ಒಡೆಯ' ಚಿತ್ರದ ಬಗ್ಗೆ ಇವರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಕೇಳಿ . 

Video Top Stories