Asianet Suvarna News Asianet Suvarna News

ಕೇಂದ್ರ ಬಜೆಟ್ 2021 : ಕೃಷಿ ಕ್ಷೇತ್ರದ ನಿರೀಕ್ಷೆಗಳೇನು..?

ಈ ಬಾರಿ ಹಿಂದೆಂದೂ ಕಂಡು ಕೇಳರಿಯದ ಬಜೆಟ್ ಮಂಡಿಸುವುದಾಗಿ ಸ್ವತಃ ನಿರ್ಮಲಾ ಸೀತಾರಾಮನ್ ಅವರೇ ಭರವಸೆ ನೀಡಿರುವುದರಿಂದ ಇಡೀ ದೇಶ ಕಾತುರ ಆ ಕ್ಷಣಕ್ಕೆ ಕಾಯುತ್ತಿದೆ. 

ಬೆಂಗಳೂರು (ಫೆ. 01): ಕೊರೊನಾ ಸಂಕಷ್ಟದಿಂದ ನಲುಗಿರುವ ದೇಶಕ್ಕೆ ಈ ಬಾರಿಯ ಕೇಂದ್ರ ಬಜೆಟ್ ಭರವಸೆಯ ಬೆಳಕು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ಬಾರಿ ಹಿಂದೆಂದೂ ಕಂಡು ಕೇಳರಿಯದ ಬಜೆಟ್ ಮಂಡಿಸುವುದಾಗಿ ಸ್ವತಃ ನಿರ್ಮಲಾ ಸೀತಾರಾಮನ್ ಅವರೇ ಭರವಸೆ ನೀಡಿರುವುದರಿಂದ ಇಡೀ ದೇಶ ಕಾತುರ ಆ ಕ್ಷಣಕ್ಕೆ ಕಾಯುತ್ತಿದೆ. ಕೊರೊನಾ ಹೊಡೆತದ ಬಳಿಕ ಮಂಡನೆಯಾಗುತ್ತಿರುವ ಮೊದಲ ಬಜೆಟ್ ಇದಾಗಿದ್ದು, ಕೃಷಿ ಕ್ಷೇತ್ರದ ನಿರೀಕ್ಷೆಗಳೇನು..? ನೋಡೋಣ ಬನ್ನಿ..!

ಕೇಂದ್ರ ಬಜೆಟ್ 2021: ಮನೆ ಖರೀದಿ ಮಾಡುವವರಿಗೆ ತೆರಿಗೆ ವಿನಾಯಿತಿ ಸಾಧ್ಯತೆ.?

Video Top Stories