Asianet Suvarna News Asianet Suvarna News

ಏನ್ ಅನ್ಕೊಂಡಿದಾರೆ ಆ ವಯ್ಯಾ?: ಮೋದಿಗೆ ಬೈದ ಸಿದ್ದರಾಮಯ್ಯ!

27 ರಾಷ್ಟ್ರೀಯ ಬ್ಯಾಂಕ್’ಗಳನ್ನು 12 ಬ್ಯಾಂಕ್’ಗಳನ್ನಾಗಿ ವಿಲೀನಗೊಳಿಸುವ ಕೇಂದ್ರ ಸರ್ಕಾರದ ನಿಲುವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ.

ಮಂಗಳೂರು(ಆ.31): 27 ರಾಷ್ಟ್ರೀಯ ಬ್ಯಾಂಕ್’ಗಳನ್ನು 12 ಬ್ಯಾಂಕ್’ಗಳನ್ನಾಗಿ ವಿಲೀನಗೊಳಿಸುವ ಕೇಂದ್ರ ಸರ್ಕಾರದ ನಿಲುವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ. ಬ್ಯಾಂಕ್’ಗಳ ವಿಲೀನ ಪ್ರಕ್ರಿಯೆಯಿಂದ ಸುಧಾರಣೆ ತರಬಹುದು ಎಂಬುದು ಕೇವಲ ಭ್ರಮೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಇದೇ ವೇಳೆ ಜಿಡಿಪಿ ಬೆಳವಣಿಗೆಯಲ್ಲಿನ ದಾಖಲೆಯ ಕುಸಿತವನ್ನು ವಿಶ್ಲೇಷಿಸಿರುವ ಮಾಜಿ ಹಣಕಸು ಸಚಿವ, ಅಸಲಿಗೆ ಜಿಡಿಪಿ ಶೇ.3.5ರಿಂದ ಶೇ.4ರಷ್ಟಿದ್ದು, ಕೇಂದ್ರ ಸರ್ಕಾರ ಶೇ.5 ಎಂದು ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದರು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.. 

Video Top Stories