Asianet Suvarna News Asianet Suvarna News

ದೇಶದ ಐದು ಪ್ರಮುಖ ನದಿಗಳ ಜೋಡಣೆ: ನಮ್ಮ ರಾಜ್ಯದ ಪಾಲು ಸರಿಯಾಗಿ ನಿರ್ಧಾರ ಆಗ್ಬೇಕು ಎಂದ ಸಿಎಂ!

ದೇಶದ ಐದು ಪ್ರಮುಖ ನದಿಗಳ ಜೋಡಣೆ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು. ಗೋದಾವರಿ- ಕೃಷ್ಣಾ, ಕಾವೇರಿ-ಪೆನ್ನಾರ್, ನರ್ಮದಾ- ಗೋದಾವರಿ, ಕೃಷ್ಣಾ-ಪೆನ್ನಾರ್ ನದಿಗಳ ಜೋಡಣೆ ಮಾಡಲಾಗುವುದು ಎಂದರು. ಈ ಯೋಜನೆಗೆ 44,605 ಕೋಟಿ ರೂ ಅನುದಾನ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು

ದೇಶದ ಐದು ಪ್ರಮುಖ ನದಿಗಳ ಜೋಡಣೆ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು. ಗೋದಾವರಿ- ಕೃಷ್ಣಾ, ಕಾವೇರಿ-ಪೆನ್ನಾರ್, ನರ್ಮದಾ- ಗೋದಾವರಿ, ಕೃಷ್ಣಾ-ಪೆನ್ನಾರ್ ನದಿಗಳ ಜೋಡಣೆ ಮಾಡಲಾಗುವುದು ಎಂದರು. ಈ ಯೋಜನೆಗೆ 44,605 ಕೋಟಿ ರೂ ಅನುದಾನ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು.

ದೇಶದ ಐದು ಪ್ರಮುಖ ನದಿಗಳ ಜೋಡಣೆ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು. ಗೋದಾವರಿ- ಕೃಷ್ಣಾ, ಕಾವೇರಿ-ಪೆನ್ನಾರ್, ನರ್ಮದಾ- ಗೋದಾವರಿ, ಕೃಷ್ಣಾ-ಪೆನ್ನಾರ್ ನದಿಗಳ ಜೋಡಣೆ ಮಾಡಲಾಗುವುದು ಎಂದರು. ಈ ಯೋಜನೆಗೆ 44,605 ಕೋಟಿ ರೂ ಅನುದಾನ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು. ಈ‌ ಬಗ್ಗೆ ಸಿಎಂ‌ ಬಸವರಾಜ್ ಬೊಮ್ಮಾಯಿ‌ ಕೊಟ್ಟ ಪ್ರತಿಕ್ರಿಯೆ ಹೀಗಿದೆ

Video Top Stories