Asianet Suvarna News Asianet Suvarna News

ಮುಂದಿನ 5 ವರ್ಷ ಬೆಂಗಳೂರಿನಲ್ಲಿ ಅಪಾರ್ಟ್ ಮೆಂಟ್ ನಿರ್ಮಾಣ ಇಲ್ಲ?

ಚೆನ್ನೈ ಭೀಕರ ಜಲಕ್ಷಾಮಕ್ಕೆ ತುತ್ತಾಗಿದೆ.  ಬೆಂಗಳೂರು ಸಹ ಮುಂದಿನ ದಿನಗಳಲ್ಲಿ  ನೀರಿನ ಸಮಸ್ಯೆಗೆ ತುತ್ತಾಗಬಹುದು ಎಂಬುದನ್ನು ಅರಿತಿರುವ ರಾಜ್ಯ ಸರಕಾರ ರಿಯಲ್ ಎಸ್ಟೇಟ್ ಅಂದರೆ ಅಪಾರ್ಟ್ ಮೆಂಟ್ ನಿರ್ಮಾಣ ಮಾಡುವವರ ಮೇಲೆ ಬ್ರೇಕ್ ಹಾಕಲು ಚಿಂತನೆ ನಡೆದಿದೆ.

ಚೆನ್ನೈ ಭೀಕರ ಜಲಕ್ಷಾಮಕ್ಕೆ ತುತ್ತಾಗಿದೆ.  ಬೆಂಗಳೂರು ಸಹ ಮುಂದಿನ ದಿನಗಳಲ್ಲಿ  ನೀರಿನ ಸಮಸ್ಯೆಗೆ ತುತ್ತಾಗಬಹುದು ಎಂಬುದನ್ನು ಅರಿತಿರುವ ರಾಜ್ಯ ಸರಕಾರ ರಿಯಲ್ ಎಸ್ಟೇಟ್ ಅಂದರೆ ಅಪಾರ್ಟ್ ಮೆಂಟ್ ನಿರ್ಮಾಣ ಮಾಡುವವರ ಮೇಲೆ ಬ್ರೇಕ್ ಹಾಕಲು ಚಿಂತನೆ ನಡೆದಿದೆ.

Video Top Stories